ಬೆಂಗಳೂರು ರಾಮೇಶ್ವರ ಕೆಫೆ’ ಬಾಂಬ್‌ ಸ್ಪೋಟ ಕೇಸ್ – ಆರೋಪಿ ಕಸ್ಟಡಿ ಅಂತ್ಯಗೊಳಿಸಿದ NIA!

ಬೆಂಗಳೂರು :- ರಾಮೇಶ್ವರ ಕೆಫೆ’ ಬಾಂಬ್‌ ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಂಕಿತನ ಎನ್‌ಐಎ ಕಸ್ಟಡಿ ಅಂತ್ಯಗೊಂಡಿದೆ. ಮಾರ್ಚ್‌ 28ರಂದು ಶಂಕಿತನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಕೇಂದ್ರದ ಬೆಲೆ ಏರಿಕೆಯಿಂದ ಬಡವ ಮನೆ ಕಟ್ಟಲು ಆಗುತ್ತಿಲ್ಲ – ಕೃಷ್ಣ ಬೈರೇಗೌಡ ತಲೆಮರೆಸಿಕೊಂಡಿರುವ ಶಂಕಿತರಾದ ಮುಸಾವೀರ್ ಹುಸೇನ್ ಶಬೀಬ್ ಹಾಗೂ ಅಬ್ದುಲ್ ಮತೀನ್ ತಾಹಾನ ಸೂಚನೆ ಮೇರೆಗೆ ಬಾಂಬ್‌ ತಯಾರಿಸಲು ಷರೀಫ್‌ ಕಚ್ಚಾ ಸಾಮಗ್ರಿ ಪೂರೈಸುತ್ತಿದ್ದ ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು. ವಿಚಾರಣೆಯಲ್ಲಿ ಅಬ್ದುಲ್ ಮತೀನ್ ತಾಹಾ ಸೂಚನೆ ಮೇರೆಗೆ … Continue reading ಬೆಂಗಳೂರು ರಾಮೇಶ್ವರ ಕೆಫೆ’ ಬಾಂಬ್‌ ಸ್ಪೋಟ ಕೇಸ್ – ಆರೋಪಿ ಕಸ್ಟಡಿ ಅಂತ್ಯಗೊಳಿಸಿದ NIA!