Facebook Twitter Instagram YouTube
    ಕನ್ನಡ English తెలుగు
    Tuesday, October 3
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Deve Gowda; ಬೆಂಗಳೂರಿಗೆ ನೀರಿಲ್ಲ, ಮುಂದೆ ಗತಿ ಏನು – ಹೆಚ್ ಡಿ ದೇವೇಗೌಡ ಕಳವಳ

    Author AINBy Author AINSeptember 18, 2023
    Share
    Facebook Twitter LinkedIn Pinterest Email

    ಬೆಂಗಳೂರು;- ತಮಿಳುನಾಡಿನ ರಾಜಕಾರಣಿಗಳಲ್ಲಿ ಇರುವ ಒಗ್ಗಟ್ಟು ನಮ್ಮವರಲಿಲ್ಲ ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಹೇಳಿದ್ದಾರೆ.

    ಈ ಸಂಬಂಧ ಮಾತನಾಡಿದ ಅವರು,ಬೆಂಗಳೂರಿಗೆ ಕುಡಿಯುವ ನೀರಿನ ಅಗತ್ಯವಿದೆ, ಮುಂದೇನು ಎಂಬುದು ತಿಳಿದಿಲ್ಲ. ನಮ್ಮ ರಾಜಕಾರಣಿಗಳಲ್ಲಿ ಒಗ್ಗಟ್ಟಿಲ್ಲ’ ಎಂದು ಹೇಳಿದರು.

    Demo

    ನಮ್ಮ ರಾಜ್ಯ ಸರಕಾರ ತೆಗೆದುಕೊಂಡ ನಿರ್ಣಯ ದುರಂತ. ಯಾವ ಆಧಾರದಲ್ಲಿ ನಿರ್ಧಾರ ತೆಗೆದುಕೊಂಡರು ಎಂಬುದು ತಿಳಿದಿಲ್ಲ. ಎಲ್ಲೋ ಒಂದೆಡೆ ನಾವು ಎಡವಿದ್ದೇವೆ, ನಮ್ಮ ರಾಜ್ಯಕ್ಕೆ ಎದುರಾಗುವ ಅನ್ಯಾಯಕ್ಕೆ ಮೊದಲು ಧರಣಿ ಮಾಡಿದ್ದೆ. ಪ್ರತಿಭಟನೆಗೆ ಕೂತು ಸಮಸ್ಯೆಗೆ ಪರಿಹಾರ ಕೂಡ ಕಂಡುಕೊಂಡಿದ್ದೇವೆ. ಇಂದು ಸದನದಲ್ಲಿ ಕಾವೇರಿ ವಿಚಾರ ಪ್ರಸ್ತಾಪಿಸಿದ್ದೇನೆ’ ಎಂದು ಹೇಳಿದರು.

    ಕರ್ನಾಟಕ, ತಮಿಳುನಾಡಿಗೆ ಸಂಬಂಧವಿಲ್ಲದ ಅಧಿಕಾರಿಯನ್ನು ಗ್ರೌಂಡ್​ಗೆ ಕಳುಹಿಸಲಿ. ವಾಸ್ತವಿಕ ವರದಿಯನ್ನು ಅಧಿಕಾರಿಗಳ ತಂಡ ಸಲ್ಲಿಸಲಿ ಎಂದರು.

    Demo
    Share. Facebook Twitter LinkedIn Email WhatsApp

    Related Posts

    HDK ಒಂದೊಂದು ದಿನಕ್ಕೆ ಎಲ್ಲಿ ಬೇಕಾದರೂ ಸಂಬಂಧ ಬೆಳೆಸಿಕೊಳ್ಳಬಹುದು: ಡಿಕೆಶಿ ವ್ಯಂಗ್ಯ!

    October 3, 2023

    ‌Arrest: ಬುರ್ಖಾ ಧರಿಸಿ ಸಿನಿಮೀಯ ಶೈಲಿಯಲ್ಲಿ ಹೋಟೆಲ್​ ಉದ್ಯಮಿ ಕಿಡ್ನಾಪ್​ಗೆ ಯತ್ನ: ಐವರು ಅರೆಸ್ಟ್!

    October 3, 2023

    Heavy Rain Alert: ಅಕ್ಟೋಬರ್ 9ರವರೆಗೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆ!

    October 3, 2023

    Be Alert: ಬೆಂಗಳೂರು ನಿವಾಸಿಗಳು ನೋಡಲೇಬೇಕಾದ ಸ್ಟೋರಿ: ನಕಲಿ ಕೀ ಬಳಸಿ ಕಳ್ಳತನ ಮಾಡುವವರಿದ್ದಾರೆ ಎಚ್ಚರ!

    October 3, 2023

    Bigg Breaking: ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಲಕ್ಷ್ಮಣ್‌ ಸವದಿ: ಹಾಗಾದ್ರೆ ರಾಜಕೀಯ ಬಿಟ್ರಾ ಹಾಲಿ ಶಾಸಕರು?

    October 3, 2023

    Namma Metro Stop: ದಿಢೀರ್‌ ಮೆಟ್ರೋ ಕೈ ಕೊಟ್ಟ ಹಿನ್ನೆಲೆ: ಬಿಎಂಟಿಸಿಯಿಂದ ಹೆಚ್ಚುವರಿ ಬಸ್​​ಗಳ ಸೇವೆ!

    October 3, 2023

    Heavy Traffic: ಬೆಂಗಳೂರಲ್ಲಿ ಪ್ರಯಾಣಿಕರಿಗೆ ಟ್ರಾಫಿಕ್ ಬಿಸಿ: ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣ

    October 3, 2023

    Terrible Accident: ನೈಸ್ ರಸ್ತೆಯಲ್ಲಿ ಭೀಕರ ಅಪಘಾತ: ಮೃತರ ಸಂಖ್ಯೆ ಮೂರಕ್ಕೆ ಏರಿಕೆ!

    October 3, 2023

    TA Sharavana: ರಾಜಕೀಯವಾಗಿ ಅನಾಮಿಕರಾಗಿದ್ದ ಜಮೀರ್ʼನನ್ನು ಗುರುತಿಸಿದ್ದೇ ಕುಮಾರಣ್ಣ: ಶರವಣ ಕಿಡಿ!

    October 3, 2023

    ಅಂಧ ಮಕ್ಕಳೊಂದಿಗೆ ಗಾಂಧಿ ಜಯಂತಿ ಆಚರಿಸಿದ ಕೆಪಿಸಿಸಿ ವಕ್ತಾರರು!

    October 3, 2023

    ಶಾಮನೂರು ಹಿರಿತನಕ್ಕೆ ಗೌರವ ಕೊಡಬೇಕು, ಹೀಗೆ ಹೇಳಿಕೆ ಕೊಡೋದು ತಪ್ಪು: ಬೇಳೂರು ಗೋಪಾಲಕೃಷ್ಣ

    October 3, 2023

    Gold Smuggling; ಒಳ‌ ಉಡುಪಿನಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಖದೀಮ ಅರೆಸ್ಟ್

    October 3, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.