Facebook Twitter Instagram YouTube
    ಕನ್ನಡ     English     తెలుగు
    Sunday, January 29
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home » ಬೆಂಗಳೂರು DC ಕಚೇರಿಗೆ ವಾಸ್ತು ದೋಷ ಇದೆಯಾ !? ಡಿಸಿಯಾಗಿ ಬಂದವರಿಗೆಲ್ಲಾ ಕಂಟಕ ಯಾಕೆ..?

    ಬೆಂಗಳೂರು DC ಕಚೇರಿಗೆ ವಾಸ್ತು ದೋಷ ಇದೆಯಾ !? ಡಿಸಿಯಾಗಿ ಬಂದವರಿಗೆಲ್ಲಾ ಕಂಟಕ ಯಾಕೆ..?

    AIN AdminBy AIN AdminDecember 7, 2022
    Share
    Facebook Twitter LinkedIn Pinterest Email

    ಬೆಂಗಳೂರು: ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆಗೆ ಗ್ರಹಚಾರವೇ ಸರಿಯಿಲ್ಲ ಎನ್ನುವ ಚರ್ಚೆಯೊಂದು ಐಎಎಸ್ ವಲಯದಲ್ಲಿ ಕೇಳಿಬರುತ್ತಿದೆ. ಈ ಹಿಂದೆ ರಾಜಧಾನಿಯ ಪ್ರತಿಷ್ಠಿತ  ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದವರ ವಿಚಿತ್ರ ಘಟನೆಗಳಿಂದ  ಈ ಅನುಮಾನಕ್ಕೆ‌ ಕಾರಣವಾಗಿದೆ.‌  ನಗರದ ಜಿಲ್ಲಾಧಿಕಾರಿ ಕಚೇರಿಗೆ ನಿಜಕ್ಕೂ ವಾಸ್ತುದೋಷ ಇದೆಯೇ, ವಾಸ್ತುದೋಷದ ಕಾರಣದಿಂದಲೇ ಐಎಎಸ್ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆಯೇ? ಎಂಬ ಪ್ರಶ್ನೆ ಉದ್ಭವಿಸಿದೆ.

    ಅದಕ್ಕೆ ಇಂಬು ಕೊಡುವಂತೆ ಕೆಲವು ಘಟನೆ ಉದಾಹರಣೆ ಕೊಡುತ್ತಾರೆ. ಜಿಲ್ಲಾಧಿಕಾರಿ ಹುದ್ದೆಗೆ ಕುಳಿತವರೆಲ್ಲ ಒಂದಲ್ಲ ಒಂದು ಹಗರಣದಲ್ಲಿ ಸಿಲುಕಿ ಅಮಾನತ್ತು ಆಗುತ್ತಿರುವುದೇ ಚರ್ಚೆಗೆ ಕಾರಣವಾಗಿದೆ. ಬ್ಯಾಕ್ ಟು ಬ್ಯಾಕ್ ಅಕ್ರಮದಲ್ಲಿ ತಗ್ಲಾಕೊಂಡು ಸೆಸ್ಪೆಂಡ್, ಜೈಲು ಪಾಲಾಗ್ತಿದ್ದಾರೆ. ಇದಕ್ಕೆಲ್ಲ ವಾಸ್ತುದೋಷವೇ ಕಾರಣ ಎಂದು  ಅನುಮಾನ ವ್ಯಕ್ತಪಡಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸಾಯಿ ದತ್ತ. ಸಾಮಾಜಿಕ ಕಾರ್ಯಕರ್ತರ ಸಾಯಿ ದತ್ತ ಅವರು,

    Demo

    ‘ಡಿಸಿ ಕಚೇರಿ ವಾಸ್ತುದೋಷ ನಿವಾರಣೆಗೆ ಕಚೇರಿಯಲ್ಲಿ ಸಂಬಂಧಪಟ್ಟ ಪೂಜೆ ನೆರವಿಸಬೇಕೆಂದು’ ಕಂದಾಯ ಸಚಿವರಿಗೆ ಮನವಿ ಮಾಡಿ ಪತ್ರ ಬರೆದಿದ್ದಾರೆ.  ನಗರದ ಡಿಸಿಯಾದವರು ಆತ್ಮಹತ್ಯೆ, ಅಮಾನತು, ಜೈಲು ಪಾಲಾಗೋದಕ್ಕೆ ವಾಸ್ತುದೋಷವೆ ಕಾರಣ ಆಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಸಾಯಿ ದತ್ತ, 2013ರಲ್ಲಿ ಎಂ.ಕೆ‌. ಅಯ್ಯಪ್ಪ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದಾಗಿನಿಂದ ಶುರುವಾದ ಈ ಕಳಂಕ ಪರ್ವ ಈಗಲೂ ಮುಂದುವರಿದಿದ್ದು ನಗರ ಜಿಲ್ಲಾಧಿಕಾರಿ ಹುದ್ದೆಗೆ ಬರುವವರಿಗೆ ಈ ಆತಂಕ ಮುಂದುವರಿದಿದೆ.

    Share. Facebook Twitter LinkedIn Email WhatsApp

    Related Posts

    ವಿಧಾನಸೌಧ ಆವರಣದಲ್ಲಿ ಯೋಗ ಉತ್ಸವ: ಇಂತಹ ಕಾರ್ಯಕ್ರಮದಿಂದ ಯೋಗದ ಮಹತ್ವದ ಅರಿವು- ಪರಿಷತ್ ಸದಸ್ಯ ಟಿ.ಎ. ಶರವಣ

    January 29, 2023

    ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಚಳಿ: ಹವಮಾನ ಇಲಾಖೆ

    January 29, 2023

    ಮಾತ್ರೆಯ ರೂಪದಲ್ಲಿ ಕೊಕೇನ್ ಕಳ್ಳ ಸಾಗಣೆ : ವಿಮಾನ ನಿಲ್ದಾಣದಲ್ಲಿ ವ್ಯಕ್ತಿ ಬಂಧನ

    January 29, 2023

    ಎಂಬಿ ಪಾಟೀಲ್ ಪುತ್ರ ಮತ್ತು ಶಾಮನೂರು ಶಿವಶಂಕರಪ್ಪರ ಮೊಮ್ಮಗಳ ನಿಶ್ಚಿತಾರ್ಥ

    January 29, 2023

    ವಾಹನದಲ್ಲಿ ಎಸಿ ಬಳಸದ ಹಿನ್ನೆಲೆ, ಪ್ರಯಾಣಿಕರಿಗೆ 15 ಸಾವಿರ ಪರಿಹಾರ ನೀಡಬೇಕು -ಬೆಂಗಳೂರಿನ ಗ್ರಾಹಕ ನ್ಯಾಯಾಲಯದ ಆದೇಶ

    January 29, 2023

    ಪಿಎಸ್ಐ ನೇಮಕಾತಿ ಮರು ಪರೀಕ್ಷೆಗೆ ಸಿದ್ಧ: ಡಿಜಿಪಿ ಪ್ರವೀಣ್ ಸೂದ್

    January 29, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.