ಬಿಗ್ ಬಾಸ್ ಗೆ ಬಂದ್ರೂ ಸೃಜನ್: ಕಾರಲ್ಲಿ ಮನೆಯಿಂದ ಹೊರ ನಡೆದ ಸ್ಟ್ರಾಂಗ್ ಸ್ಪರ್ಧಿ!?

ತಾಯಿ ನಿಧನದ ದುಖಃದಲ್ಲಿರುವ ಸುದೀಪ್ ಅವರು, ಈ ವೀಕೆಂಡ್​ನ ವಾರದ ಪಂಚಾಯಿತಿಗೆ ಸಹ ಸುದೀಪ್ ಬಂದಿಲ್ಲ. ಹಾಗಾಗಿ ಬಿಗ್​ಬಾಸ್ ಆಯೋಜಕರು ಇಬ್ಬರು ಅತಿಥಿಗಳನ್ನು ಮನೆಯ ಒಳಕ್ಕೆ ಕಳಿಸಿದ್ದಾರೆ. ಶನಿವಾರದ ಎಪಿಸೋಡ್​ಗೆ ನಿರ್ದೇಶಕ ಯೋಗರಾಜ್ ಭಟ್ ಅವರು ಬಂದಿದ್ದರು. ಮನೆಯ ಸದಸ್ಯರ ಕೈಲಿ ಕೆಲವು ತಮಾಷೆಯ ಟಾಸ್ಕ್​ಗಳನ್ನು ಮಾಡಿದ್ದರು. ಕೆಲವರಿಗೆ ಬುದ್ಧಿವಾದ ಹೇಳಿದ್ದರು. ಭಾನುವಾರದ ಎಪಿಸೋಡ್​ಗೆ ಸೃಜನ್ ಬಂದಿದ್ದಾರೆ. ದೀಪಾವಳಿ ಹಬ್ಬಕ್ಕೆ ಕೌಂಟ್ ಡೌನ್: ಪಟಾಕಿ ಸಿಡಿಸಲು ಸರ್ಕಾರದಿಂದ ನಿಯಮ ಜಾರಿ, ರೂಲ್ಸ್ ಬ್ರೇಕ್ ಮಾಡಿದ್ರೆ ಕ್ರಮ ಫಿಕ್ಸ್! … Continue reading ಬಿಗ್ ಬಾಸ್ ಗೆ ಬಂದ್ರೂ ಸೃಜನ್: ಕಾರಲ್ಲಿ ಮನೆಯಿಂದ ಹೊರ ನಡೆದ ಸ್ಟ್ರಾಂಗ್ ಸ್ಪರ್ಧಿ!?