ಸಾವಯವ ಗೊಬ್ಬರ, ಔಷಧ ಬಳಸಿ ಬಾಳೆ ಬೆಳೆದು ಲಕ್ಷಾಂತರ ರೂ. ಆದಾಯ ಗಳಿಸಿದ ರೈತ

ಹಿಂದಿನ ಕಾಲದಂತೆ ಸಾವಯವ ಪದ್ಧತಿಯ ಮೂಲಕ ಬೆಳೆಯುವ ಹಣ್ಣು, ತರಕಾರಿ, ಧವಸ, ಧಾನ್ಯಗಳಿಗೆ ಬೇಡಿಕೆ ಬರುತ್ತಿವೆ. ಕೆಲ ದೇಶಗಳಲ್ಲಿ ಸಾವಯವ ಪದ್ಧತಿ ಮೂಲಕ ಬೆಳೆಯವ ಹಣ್ಣು, ತರಕಾರಿ, ಧವಸ ಧಾನ್ಯಗಳಿಗೆ ಭಾರಿ ಬೇಡಿಕೆಯಿದೆ. ಇದೀಗ ವಿಜಯಪುರದ ರೈತರೊಬ್ಬರು ಸಾವಯವ ಪದ್ಧತಿ ಮೂಲಕ ಬಾಳೆ ಹಣ್ಣುಗಳನ್ನು ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ್ದಾನೆ. ಕರಿಮೆಣಸಿನ ಬಳ್ಳಿ ಸಾಯುತ್ತಿದೆಯೇ : ಇದು ಯಾವ ಕೀಟ, ಇದಕ್ಕೆ ಪರಿಹಾರ ಇಲ್ಲಿದೆ! ರಾಸಾಯನಿಕ ಗೊಬ್ಬರ ಔಷಧಗಳನ್ನು ಉಪಯೋಗ ಮಾಡಿ ಬೆಳೆದ ಬಾಳೆಗಿಂತ ಈರಣ್ಣ … Continue reading ಸಾವಯವ ಗೊಬ್ಬರ, ಔಷಧ ಬಳಸಿ ಬಾಳೆ ಬೆಳೆದು ಲಕ್ಷಾಂತರ ರೂ. ಆದಾಯ ಗಳಿಸಿದ ರೈತ