ಬಾಗಲಕೋಟೆ: ಜಾತ್ರೆಗೆ ಜಾತಿ ಇಲ್ಲ – ಶಿವಲಿಂಗ ಶಿವಾಚಾರ್ಯರು!

ಬಾಗಲಕೋಟೆ: ಜಾತ್ರೆಗೆ ಹಾಗೂ ಉತ್ಸವಗಳಿಗೆ ಜಾತಿ ಇಲ್ಲ,ಎಲ್ಲರೂ ಒಂದಾಗಿ ಭಾಗವಹಿಸಿದರೆ ಸೌಹಾರ್ದತೆ ಹಾಗೂ ಬಾಂಧವ್ಯ ಬಲಗೊಳ್ಳುತ್ತದೆ ಎಂದು ಜಮಖಂಡಿಯ ಮುತ್ತಿನಕಂತಿ ಮಠದ ಶಿವಲಿಂಗ ಶಿವಾಚಾರ್ಯರು ಹೇಳಿದರು, ದರ್ಶನ್ ಗೆ ಜೈಲಲ್ಲಿ ರಾಜಾತಿಥ್ಯ; ಮತ್ತೆ ಮೂವರು ಪೊಲೀಸರು ಸಸ್ಪೆಂಡ್! ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ನಾವಲಗಿ – ಕಲಹಳ್ಳಿ ಸೀಮೆಯಲ್ಲಿರುವ ಶ್ರೀ ಕರೆವ್ವ ದೇವಿಯ ಜಾತ್ರಾ ಮಹೋತ್ಸವದ ಸಮಾರಂಭದ ಪ್ರಯುಕ್ತ ವೆಂಕಟೇಶ್ವರ ಏತ ನಿರಾವರಿಗೆ ಬಾಗಿನ ಅರ್ಪಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಿದರು, ಈ … Continue reading ಬಾಗಲಕೋಟೆ: ಜಾತ್ರೆಗೆ ಜಾತಿ ಇಲ್ಲ – ಶಿವಲಿಂಗ ಶಿವಾಚಾರ್ಯರು!