ಬಾಗಲಕೋಟೆ: ಅಬ್ಬರ ಮಳೆಗೆ ನದಿಯಂತೆಯಾದ ಮನೆ…!
ಬಾಗಲಕೋಟೆ:- ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದಲ್ಲಿ ಧಾರಾಕಾರ ಮಳೆ ಬಾಬು ಗಂಗಾವತಿಯವರ ಮನೆ. ಸಂಪೂರ್ಣ ಜಲಾವೃತಗೊಂಡಿದೆ. ಮನೆಗೆ ನೀರು ನುಗ್ಗಿರುವುದರಿಂದ ಕುಟುಂಬಸ್ಥರು ನೀರಿನಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿದ್ದ ಮಳೆ ನೀರು ಹೋಗಲಿಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ನಗರಸಭೆ ಮಾಡಿಲ್ಲ. ನಗರಸಭಾ ಅಧಿಕಾರಿಗಳ ದಿವ್ಯ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಮನೆಗೆ ನೀರು ನುಗ್ಗಿದ ಪರಿಣಾಮ ರಾತ್ರಿ ಇಡೀ ಮಳೆ ನೀರಿನಲ್ಲಿ ಜಾಗರಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ … Continue reading ಬಾಗಲಕೋಟೆ: ಅಬ್ಬರ ಮಳೆಗೆ ನದಿಯಂತೆಯಾದ ಮನೆ…!
Copy and paste this URL into your WordPress site to embed
Copy and paste this code into your site to embed