ಬಾಗಲಕೋಟೆ: ಗಣೇಶ ಹಬ್ಬಕ್ಕೆ ನೇಕಾರರಿಗೆ ಸಿಹಿ ಸುದ್ದಿ!

ಬಾಗಲಕೋಟೆ: ರಾಜ್ಯ ಸರ್ಕಾರವು ವಿದ್ಯುತ್ ಮಗ್ಗ ಮತ್ತು ಮಗ್ಗಪೂರ್ವ ಚಟುವಟಿಕೆಗಳಿಗೆ ವಿದ್ಯುತ್ ಮಿತಿ ರದ್ದು ಪಡಿಸುವುದರ ಮೂಲಕ ಗಣೇಶ ಹಬ್ಬಕ್ಕೆ ನೇಕಾರರಿಗೆ ಸಿಹಿ ಸುದ್ದಿ ಕೊಟ್ಟಿದೆ ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ. ದೇವರಿಗೆ ಇಟ್ಟ ಹಣದ ವಿಚಾರವಾಗಿ ಅಣ್ಣ-ತಮ್ಮನ ಗಲಾಟೆ: ಕೊಲೆಯಲ್ಲಿ ಅಂತ್ಯ! ಅಭಿನಂದನಾರ್ಹ ಮಾತುಗಳನ್ನು ಹೇಳಿದ್ದಾರೆ. ಅನೇಕ ಹೋರಾಟಗಳ ಮೂಲಕ ನೇಕಾರರಿಗೆ 10.1ಹೆಚ್‍ಪಿ ಯಿಂದ 20ಹೆಚ್‍ಪಿ ವರೆಗಿನ ಘಟಕಗಳಿಗೆ 500ಯುನಿಟ್ ಉಚಿತ ಸಬ್ಸಿಡಿ ಮಿತಿಯನ್ವಯ ಜಾರಿಮಾಡಿತ್ತು. ಇದೀಗ ಗಣೇಶ … Continue reading ಬಾಗಲಕೋಟೆ: ಗಣೇಶ ಹಬ್ಬಕ್ಕೆ ನೇಕಾರರಿಗೆ ಸಿಹಿ ಸುದ್ದಿ!