ಬಾಗಲಕೋಟೆ: ಅದ್ಧೂರಿಯಿಂದ ನೆರವೇರಿದ ಶ್ರೀ ಕಾಡಸಿದ್ಧೇಶ್ವರ ಜಾತ್ರೆ ಮತ್ತು ಕುಸ್ತಿ!

ಬಾಗಲಕೋಟೆ:- ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಆರಾಧ್ಯ ದೈವ ಶ್ರೀ ಕಾಡಸಿದ್ಧೇಶ್ವರ ಜಾತ್ರೆಯ ಮೂರು ದಿನಗಳ ನಡೆಯುವ ಕಾಡಸಿದ್ದೇಶ್ವರ ಪಟಾಕಿ ಜಾತ್ರೆ ಕುಸ್ತಿ ಕಳಸೋತ್ಸವ ಶ್ರೀ ಕಾಡಸಿದ್ದೇಶ್ವರ ಮಹಾರಾಜ ಕೀ ಜೈ ಎಂಬ ಘೋಷಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನೆರವೇರಿತು. ತಿಮ್ಮಪ್ಪನ ಲಡ್ಡು ವಿವಾದ: ತನಿಖೆಗೆ SIT ರಚಿಸಿದ ಆಂಧ್ರ ಸರ್ಕಾರ! ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ನಗರದ ವಿವಿಧ ಬಡಾವಣೆಗಳಲ್ಲಿ. ಕೋಟ್ಯಾಂತರ ರೂ.ಗಳ ಪಟಾಕಿ ಮದ್ದನ್ನು ಹಾರಿಸುವುದರ ಮೂಲಕ ಭಕ್ತರು … Continue reading ಬಾಗಲಕೋಟೆ: ಅದ್ಧೂರಿಯಿಂದ ನೆರವೇರಿದ ಶ್ರೀ ಕಾಡಸಿದ್ಧೇಶ್ವರ ಜಾತ್ರೆ ಮತ್ತು ಕುಸ್ತಿ!