ಬಾಗಲಕೋಟೆ: ಕಳ್ಳಬಟ್ಟಿ ತಯಾರಿಕೆ ಅಡ್ಡೆ ಮೇಲೆ ಖಾಕಿ ದಾಳಿ!

ಬಾಗಲಕೋಟ :- ಕಳ್ಳಬಟ್ಟಿ ತಯಾರಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ ಘಟನೆ ಮುಚಖಂಡಿ ತಾಂಡಾದಲ್ಲಿ ಜರುಗಿದೆ. ಮಳೆ ಅವಾಂತರ: ರಾಜ್ಯದ ಈ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ! ಪುಂಡಲೀಕ‌ ಲಮಾಣಿ, ಕಮಲಾಬಾಯಿ ಚೌಹಾಣ್ ಕಳ್ಳಬಟ್ಟಿ ತಯಾರಿಸುತ್ತಿದ್ದ ವ್ಯಕ್ತಿಗಳು ಎನ್ನಲಾಗಿದೆ. ಕಳ್ಳಬಟ್ಟಿ ತಯಾರಿಕಾ ಸಾಮಗ್ರಿಯನ್ನು ಪೊಲೀಸರು ನಾಶಪಡಿಸಿದ್ದಾರೆ. ಇಬ್ಬರ ಬಳಿ‌ಯ ೫೦ ಲೀ‌ ನ ೬ ಕ್ಯಾನ್ ನ ಬೆಲ್ಲ ಮತ್ತು ರಸಾಯನ ನಾಶ ಮಾಡಲಾಗಿದೆ. ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರಿಂದ ನಾಶ ಮಾಡಲಾಗಿದ್ದು, ಘಟನೆಯ ಹಿನ್ನೆಲೆ,ಇಬ್ಬರ … Continue reading ಬಾಗಲಕೋಟೆ: ಕಳ್ಳಬಟ್ಟಿ ತಯಾರಿಕೆ ಅಡ್ಡೆ ಮೇಲೆ ಖಾಕಿ ದಾಳಿ!