ಬಾಗಲಕೋಟೆ: ನ.1 ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಕರೆ!

ಬಾಗಲಕೋಟೆ:- ನಗರದ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಸರ್ಕಾರ ಮತ್ತು ಸಹಕಾರದೊಂದಿಗೆ ನವೆಂಬರ ಒಂದರಂದು ಬೆಳಿಗ್ಗೆ 9:00 ಬನಹಟ್ಟಿಯ ಎಸ್ ಆರ್ ಎ ಆಟದ ಮೈದಾನದಲ್ಲಿ ತಾಯಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರ ಧ್ವಜಾರೋಹಣ ನಡೆಯಲಿದೆ. IND vs NZ: ಟೆಸ್ಟ್ ಸರಣಿ ಸೋಲಿನ ಭೀತಿಯಲ್ಲಿ ಟೀಂ ಇಂಡಿಯಾ! ಕಿವೀಸ್‌ʼಗೆ 301 ರನ್‌ʼಗಳ ಮುನ್ನಡೆ ಸರ್ಕಾರದ ಸುತ್ತೋಲೆ ಪ್ರಕಾರ ನವಂಬರ ಒಂದರಂದು ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಐದು ಕನ್ನಡ ಹಾಡುಗಳು ಕಡ್ಡಾಯವಾಗಿದೆ. ವಿವಿಧ ಇಲಾಖೆಯ … Continue reading ಬಾಗಲಕೋಟೆ: ನ.1 ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಕರೆ!