Facebook Twitter Instagram YouTube
    ಕನ್ನಡ     English     తెలుగు
    Sunday, January 29
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home » ರೈತ ದಿನಾಚರಣೆ: ಆಸಂಗಿ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಾಯೋಗಿಕ ವ್ಯವಸಾಯ ಪರಿಚಯ

    ರೈತ ದಿನಾಚರಣೆ: ಆಸಂಗಿ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಾಯೋಗಿಕ ವ್ಯವಸಾಯ ಪರಿಚಯ

    ain userBy ain userDecember 27, 2021
    Share
    Facebook Twitter LinkedIn Pinterest Email

    ತಮ್ಮ ಶಾಲೆಯಲ್ಲಿ ಓದುತ್ತಿರುವ ನೂರಾರು ಮಕ್ಕಳಿಗೆ ಕೃಷಿ ಎಂದರೇನು ಎಂಬುದರ ಸ್ಪಷ್ಟ ಪರಿಕಲ್ಪನೆ, ಪ್ರಾಯೋಗಿಕ ಕೆಲಸ ಮಾಡಿಸುವ ಮೂಲಕ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿಭಿನ್ನವಾಗಿ ರೈತ ದಿನಾಚರಣೆ ಆಚರಿಸಲಾಯಿತು.

    ಮುಖ್ಯ ಗುರುಗಳಾದ ಕೆ.ಎನ್. ತೆಲಗಾಂವ ಅವರ ನೇತೃತ್ವದಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡಿ ಪ್ರೇರೇಪಿಸಿದರು. ನಾಟಿ ಹೇಗೆ ಮಾಡಬೇಕು? ಸಸಿಗಳನ್ನು ಹೇಗೆ ಸಂರಕ್ಷಿಸಬೇಕು? ಅವುಗಳಿಗೆ ಅಗತ್ಯ ಪೋಷಕಾಂಶಗಳನ್ನು ಹೇಗೆ ನಿರ್ವಹಿಸಬೇಕು? ಎಂಬುದರ ಬಗ್ಗೆ ಮಕ್ಕಳಿಗೆ ರೈತರಿಂದ ಪ್ರಾಯೋಗಿಕ ಮಾಹಿತಿ ಪಡೆದುಕೊಂಡರು.

    Demo

    ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಕೃಷಿಯಲ್ಲಿನ ಪ್ರಮುಖವಾಗಿ ರೇಷ್ಮೆ ಹುಳು ಸಾಕಾಣಿಕೆ ಕೇಂದ್ರಕ್ಕೆ ಭೆಟ್ಟಿ ನೀಡಿ ಅದರ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶಕ್ಕೆ ಬನಹಟ್ಟಿ ಸಮೀಪದ ಚಿದಾನಂದ ಹೊರಟ್ಟಿಯವರ ತೋಟದಲ್ಲಿನ ಕೃಷಿ ಚಟುವಟಿಕೆಗಳ ಮಾಹಿತಿ ನೀಡಲಾಯಿತು.

    ಇದೇ ಸಂದರ್ಭದಲ್ಲಿ
    ಶಿಕ್ಷಕರಾದ ಆರ್.ಜೆ. ರಾಠೋಡ, ಎಸ್.ಬಿ. ಸಂಗೋದಿ, ಅರುಣ ಕುಲಕರ್ಣಿ, ಬಿ.ಕೆ. ಗೋವಿಂದಗೋಳ, ಎಸ್.ಟಿ. ಬಸಪ್ಪಗೋಳ, ಎಸ್.ಬಿ. ಕವಟಗೊಪ್ಪ ಸೇರಿದಂತೆ ಅನೇಕರಿದ್ದರು.

    ಪ್ರಕಾಶ ಕುಂಬಾರ
    Ain ನ್ಯೂಸ್ ಕನ್ನಡ
    ಬಾಗಲಕೋಟೆ

    Share. Facebook Twitter LinkedIn Email WhatsApp

    Related Posts

    ಸಿರಿಧಾನ್ಯ ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ಬಿ.ಸಿ.ಪಾಟೀಲ್

    January 27, 2023

    ಜಾನುವಾರುಗಳಿಗೆ ಚರ್ಮಗಂಟು ಕಾಯಿಲೆ ಭೀತಿ: ಉಳವಿ ಚನ್ನಬಸವೇಶ್ವರ ಜಾತ್ರೆಗೆ ಎತ್ತಿನಗಾಡಿ ನಿಷೇಧ

    January 24, 2023

    ಪೌತಿ ಖಾತೆ ಹೊಂದಿರುವ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಆರ್ಥಿಕ ಸೌಕರ್ಯ

    January 23, 2023

    ರಾಜ್ಯ ಸರ್ಕಾರದಿಂದ ಹೆಣ್ಣು ಮಕ್ಕಳಿಗೆ ‘ಸ್ಪೂರ್ತಿ ಯೋಜನೆ’ ಜಾರಿ

    January 21, 2023

    ಸಿರಿಧಾನ್ಯ ಜಾಗತಿಕ ಮಾರುಕಟ್ಟೆಯಲ್ಲಿ ಭಾರತ ನಂ.1 ಸ್ಥಾನದಲ್ಲಿದೆ: ಪ್ರೊ. ಕೆ.ಗೀತಾ

    January 20, 2023

    ಕುಂದಾಪುರ: ಸಹಕಾರ ಸಂಘದಿಂದ ಶವ ದಹನ ಸಂಚಾರಿ ಯಂತ್ರ ಖರೀದಿ: ರಾಜ್ಯದಲ್ಲೇ ಮೊದಲು

    January 19, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.