AIN Live News
    Facebook Twitter Instagram YouTube
    ಕನ್ನಡ     English     తెలుగు
    Monday, May 16
    Facebook Twitter Instagram YouTube
    AIN Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಚಲನಚಿತ್ರ
    • ಕ್ರೀಡೆ
    • ಲೈಫ್ ಸ್ಟೈಲ್
    • ತಂತ್ರಜ್ಞಾನ
    • ಕೃಷಿ
    • ಜ್ಯೋತಿಷ್ಯ
    • ಫೋಟೋ ಗ್ಯಾಲರಿ
    • ವಿಡಿಯೋ
    ಕನ್ನಡ     English     తెలుగు
    Facebook Twitter Instagram YouTube
    AIN Live News
    Home » ರೈತ ದಿನಾಚರಣೆ: ಆಸಂಗಿ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಾಯೋಗಿಕ ವ್ಯವಸಾಯ ಪರಿಚಯ

    ರೈತ ದಿನಾಚರಣೆ: ಆಸಂಗಿ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಾಯೋಗಿಕ ವ್ಯವಸಾಯ ಪರಿಚಯ

    ain userBy ain userDecember 27, 2021
    Share
    Facebook Twitter LinkedIn Pinterest Email

    ತಮ್ಮ ಶಾಲೆಯಲ್ಲಿ ಓದುತ್ತಿರುವ ನೂರಾರು ಮಕ್ಕಳಿಗೆ ಕೃಷಿ ಎಂದರೇನು ಎಂಬುದರ ಸ್ಪಷ್ಟ ಪರಿಕಲ್ಪನೆ, ಪ್ರಾಯೋಗಿಕ ಕೆಲಸ ಮಾಡಿಸುವ ಮೂಲಕ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿಭಿನ್ನವಾಗಿ ರೈತ ದಿನಾಚರಣೆ ಆಚರಿಸಲಾಯಿತು.

    ಮುಖ್ಯ ಗುರುಗಳಾದ ಕೆ.ಎನ್. ತೆಲಗಾಂವ ಅವರ ನೇತೃತ್ವದಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡಿ ಪ್ರೇರೇಪಿಸಿದರು. ನಾಟಿ ಹೇಗೆ ಮಾಡಬೇಕು? ಸಸಿಗಳನ್ನು ಹೇಗೆ ಸಂರಕ್ಷಿಸಬೇಕು? ಅವುಗಳಿಗೆ ಅಗತ್ಯ ಪೋಷಕಾಂಶಗಳನ್ನು ಹೇಗೆ ನಿರ್ವಹಿಸಬೇಕು? ಎಂಬುದರ ಬಗ್ಗೆ ಮಕ್ಕಳಿಗೆ ರೈತರಿಂದ ಪ್ರಾಯೋಗಿಕ ಮಾಹಿತಿ ಪಡೆದುಕೊಂಡರು.

    Demo

    ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಕೃಷಿಯಲ್ಲಿನ ಪ್ರಮುಖವಾಗಿ ರೇಷ್ಮೆ ಹುಳು ಸಾಕಾಣಿಕೆ ಕೇಂದ್ರಕ್ಕೆ ಭೆಟ್ಟಿ ನೀಡಿ ಅದರ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶಕ್ಕೆ ಬನಹಟ್ಟಿ ಸಮೀಪದ ಚಿದಾನಂದ ಹೊರಟ್ಟಿಯವರ ತೋಟದಲ್ಲಿನ ಕೃಷಿ ಚಟುವಟಿಕೆಗಳ ಮಾಹಿತಿ ನೀಡಲಾಯಿತು.

    ಇದೇ ಸಂದರ್ಭದಲ್ಲಿ
    ಶಿಕ್ಷಕರಾದ ಆರ್.ಜೆ. ರಾಠೋಡ, ಎಸ್.ಬಿ. ಸಂಗೋದಿ, ಅರುಣ ಕುಲಕರ್ಣಿ, ಬಿ.ಕೆ. ಗೋವಿಂದಗೋಳ, ಎಸ್.ಟಿ. ಬಸಪ್ಪಗೋಳ, ಎಸ್.ಬಿ. ಕವಟಗೊಪ್ಪ ಸೇರಿದಂತೆ ಅನೇಕರಿದ್ದರು.

    ಪ್ರಕಾಶ ಕುಂಬಾರ
    Ain ನ್ಯೂಸ್ ಕನ್ನಡ
    ಬಾಗಲಕೋಟೆ

    Share. Facebook Twitter LinkedIn Email WhatsApp

    Related Posts

    ಹಂಗಾಮುವಾರು ಬೆಳೆ ವಿಮೆ ಶೀಘ್ರ ಇತ್ಯರ್ಥ ಪಡಿಸಲು ಕ್ರಮ

    May 14, 2022

    ಭಾರಿ ಮಳೆಗೆ ಬೆಳೆಗಳು ಹಾನಿ: ಟೊಮೆಟೊ, ಬೀನ್ಸ್ ಸೇರಿದಂತೆ ಕೆಲ ತರಕಾರಿಗಳ ದರ ದಿಢೀರ್ ಏರಿಕೆ

    May 10, 2022

    Tomato Price in Karnataka…ನಿರಂತರ ಅಕಾಲಿಕ ಮಳೆ: ರಾಜ್ಯದಲ್ಲಿ ಗಗನಕ್ಕೇರಿದ ಟೊಮೆಟೊ ಬೆಲೆ

    May 4, 2022

    ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ: `ಅಮೃತ ಜೀವನ ಯೋಜನೆಯಡಿ’ ಮಿಶ್ರತಳಿ ಹಸು, ಎಮ್ಮೆ ಖರೀದಿಗೆ ಸಬ್ಸಿಡಿ

    May 1, 2022

    ರಾಜ್ಯದ ‘ರೈತ’ರಿಗೆ ಗುಡ್ ನ್ಯೂಸ್: ‘ರಸಗೊಬ್ಬರ ರಿಯಾಯ್ತಿ ದರ’ ಹೆಚ್ಚಿಸಿದ ಕೇಂದ್ರ ಸರ್ಕಾರ

    May 1, 2022

    Arecanut today price in karnataka market..ಇಂದಿನ ರಾಶಿ ಅಡಿಕೆಯ ಬೆಲೆ ಬಗ್ಗೆ ಇಲ್ಲಿದೆ ಮಾಹಿತಿ

    April 30, 2022

    ಕೃಷಿಗಾಗಿ ಒಬ್ಬರೇ 7 ಸುರಂಗಗಳನ್ನು ತೋಡಿದ ಅಸಾಮಾನ್ಯ ರೈತ ಅಮೈ ಮಹಾಲಿಂಗ ನಾಯ್ಕ್ ಬಗ್ಗೆ ನಿಮಗೆಷ್ಟು ಗೊತ್ತು..?

    April 25, 2022

    ಜಗತ್ತಿನಲ್ಲೇ ಅತ್ಯಂತ ದುಬಾರಿ ಈ ಮಾವಿನ ಹಣ್ಣು..! ಹಣ್ಣಿನ ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ

    April 25, 2022

    Kisan Credit card..ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯೋದು ಹೇಗೆ..? ಇದರ ಲಾಭಗಳೇನು ಗೊತ್ತಾ..?

    April 25, 2022

    Breaking News- ಸರ್ಕಾರದಿಂದ ರಾಜ್ಯದ ರೈತರಿಗೆ ಸಿಹಿ ಸುದ್ದಿ

    April 19, 2022

    ರಾಜ್ಯದಲ್ಲಿ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ ನಿಂಬೆಹಣ್ಣಿನ ಬೆಲೆ

    April 18, 2022

    ನಿರೀಕ್ಷೆಗಿಂತ ಕಡಿಮೆ ಫಸಲು: ಈ ಬಾರಿ ಮಾವಿಗೆ ದುಪ್ಪಟ್ಟು ಬೆಲೆ

    April 17, 2022

    ಸಾವಯವ ಸಿರಿ ಕಾರ್ಯಕ್ರಮದ ತಾಲೂಕು ಅನುಷ್ಠಾನಕ್ಕೆ ಸದ್ಯಕ್ಕೆ ಆರ್ಥಿಕ ಬೆಂಬಲ ದೊರೆತಿಲ್ಲ

    March 31, 2022

    ಭಾರಿ ಬಿರುಗಾಳಿಗೆ ದರೆಗುರುಳಿದ 3ಸಾವಿರಕ್ಕೂ ಹೆಚ್ಚಿನ ಪಪ್ಪಾಯ ಗಿಡಗಳು

    March 30, 2022

    ತಿಳಿಯದೆ ಕಳಪೆ ಕಲ್ಲಂಗಡಿ ಬಿತ್ತನೆ ಬೀಜ ನೆಟ್ಟು 8ಲಕ್ಷ ರೂ. ನಷ್ಟ ಅನುಭವಿಸಿದ ರೈತ

    March 29, 2022

    ಕನಿಷ್ಟ ಬೆಂಬಲ ಬೆಲೆ ಸಿಗದೆ ರೈತರು ಕಂಗಾಲು: ಬೆಂಬಲ ಬೆಲೆಗೆ ಒತ್ತಾಯ

    March 28, 2022

    ಯಲ್ಲಾಪುರ: ಕಷ್ಟ ಪಟ್ಟು ಬೆಳೆದ ಭತ್ತದ ಮೂಟೆಸಾಗಾಟಕ್ಕೆ ಮಜ್ಜಿಗೆ ಹಳ್ಳದ ಗ್ರಾಮದ ರೈತರ ಆಗ್ರಹ

    March 28, 2022

    ಯಾವುದೇ ಕೃಷಿ ಯಂತ್ರೋಪಕರಣ ಸಬ್ಸಿಡಿ ದರದಲ್ಲಿ ಕೊಡುವುದು ನಿಲ್ಲಿಸಿಲ್ಲ: ಸಚಿವ ಬಿ.ಸಿ.ಪಾಟೀಲ್

    March 23, 2022

    ರೈತರನ್ನು ಒಣಗಿಸಿದ ‘’ಒಣದ್ರಾಕ್ಷಿ’’: ದಿಢೀರ್ ಬೆಲೆ ಕುಸಿತದಿಂದ ರೈತ ಕಂಗಾಲು

    March 20, 2022

    ರೈತ ಸಮುದಾಯಕ್ಕೆ ಮತ್ತೊಂದು ಸಿಹಿ ಸುದ್ದಿ: ಮಾರ್ಚ್ ಅಂತ್ಯದೊಳಗೆ 100 ಕೃಷಿ ಸಂಜೀವಿನಿ ವಾಹನಗಳಿಗೆ ಚಾಲನೆ

    March 19, 2022

    ಯಮ್ಮಿಗನೂರಿಗೆ ಭೇಟಿ ನೀಡಿ ಬೆಳೆ ನಷ್ಟ ಪರಿಶೀಲಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್

    March 19, 2022

    ರಾಜ್ಯದ ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಕೃಷಿ ಪಂಪ್ಸೆಟ್ ಗೆ ಸೌರ ವಿದ್ಯುತ್

    March 12, 2022

    Kisan Credit card..ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯೋದು ಹೇಗೆ..? ಇದರ ಲಾಭಗಳೇನು ಗೊತ್ತಾ..?

    March 8, 2022

    ನ್ಯಾನೋ ತಂತ್ರಜ್ಞಾನವು ಮುಂಬರುವ ದಿನಗಳಲ್ಲಿ ರೈತರ ಬದುಕನ್ನು ಹಸನಾಗಿಸಲಿದೆ: ಸಿಎಂ ಬಸವರಾಜ ಬೊಮ್ಮಾಯಿ

    March 7, 2022

    ರೈತ ಸಮುದಾಯಕ್ಕೆ ಸಿಎಂ ಬೊಮ್ಮಾಯಿ ಭರ್ಜರಿ ಸಿಹಿಸುದ್ದಿ: ಪ್ರತೀ ಎಕರೆಗೆ 250 ರೂ. ಡೀಸೆಲ್ ಸಹಾಯಧನ

    March 5, 2022

    ಐಟಿಬಿಟಿ ರಂಗಕ್ಕೂ ಕೃಷಿ ಪ್ರವೇಶಿಸಿರುವುದು ಹೆಮ್ಮೆಯ ಸಂಗತಿ :ಸಚಿವ ಬಿ.ಸಿ.ಪಾಟೀಲ್

    March 4, 2022

    Karnataka Budget 2022..ಕೃಷಿ ಜಮೀನು ಡ್ರೋನ್ ಸರ್ವೆಗೆ 287 ಕೋಟಿ ರೂ. ಅನುದಾನ

    March 4, 2022

    Karnataka Budget 2022-23.. ಕೃಷಿ ಇಲಾಖೆಗೆ 33,700 ಕೋಟಿ ರೂಪಾಯಿ ಅನುದಾನ ಘೋಷಣೆ

    March 4, 2022

    ಕೃಷಿ ಭೂಮಿ ಖರೀದಿಸುವ ಮುನ್ನ ಯಾವ ದಾಖಲೆಗಳು ಪರಿಶೀಲಿಸಬೇಕು ಗೊತ್ತಾ..?

    March 2, 2022

    ಜಗತ್ತಿನಲ್ಲೇ ಅತ್ಯಂತ ದುಬಾರಿ ಈ ಮಾವಿನ ಹಣ್ಣು..! ಹಣ್ಣಿನ ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ

    February 27, 2022

    ಶೀಘ್ರದಲ್ಲೇ ನನ್ನ ಪಾಲಿಸಿ ನನ್ನ ಕೈಯಲ್ಲಿ ಬೆಳೆವಿಮೆ ಪಾಲಿಸಿ ವಿತರಣಾ ಅಭಿಯಾನ – ಸಚಿವ ಬಿ‌.ಸಿ.ಪಾಟೀಲ್

    February 26, 2022

    ರೈತರೇ ದಯವಿಟ್ಟು ಗಮನಿಸಿ: ತೋಟಗಾರಿಕೆ ಇಲಾಖೆಯ ಸವಲತ್ತು ಪಡೆಯಲು ಅರ್ಜಿ ಸಲ್ಲಿಸಿ

    February 25, 2022

    ಗೋಗುಲ್ ಆರ್ಗನಿಕ್ ಉತ್ಪನ್ನಗಳ ಪರಿಶೀಲನೆ; ರೈತರ ಸರ್ವಾಂಗೀಣ ಏಳಿಗೆಗೆ ಕೇಂದ್ರ ಸರ್ಕಾರದ ಎಡೆಬಿಡದ ಪ್ರಯತ್ನ: ಡಾ. ಅಶೋಕ ದಳವಾಯಿ

    February 24, 2022

    ವಿಜ್ಞಾನಿಗಳ ತಂಡ ರಚನೆಗೆ ಯೋಜನಾ ವರದಿ ನೀಡಲು ಕೃಷಿ ವಿವಿಗಳಿಗೆ ಸೂಚಿಸಿದ ಬಿ.ಸಿ.ಪಾಟೀಲ್

    February 24, 2022

    180ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಕಡಿದು ಹಾಕಿದ ದುಷ್ಕರ್ಮಿಗಳು..! ಕಣ್ಣೀರಿಟ್ಟ ರೈತ

    February 23, 2022

    ಟೊಮೇಟೊ ಬೆಲೆ ತೀವ್ರ ಕುಸಿತ; ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಕೈ ಸುಟ್ಟುಕೊಳ್ಳುವ ಆತಂಕ

    February 17, 2022

    ಹಿಪ್ಪುನೇರಳೆ ಸೊಪ್ಪಿಗೆ ಹೆಚ್ಚಿದ ಬೇಡಿಕೆ: ಒಂದು ಮೂಟೆಗೆ 800-1000 ರೂ

    February 16, 2022

    “ರೈತ ಸಿರಿ ಯೋಜನೆ”ಯಡಿ ಒಟ್ಟು 9.85 ಕೋಟಿ ರೂ. ಪ್ರೋತ್ಸಾಹಧನ ಪಾವತಿ

    February 14, 2022

    ಮಾರುಕಟ್ಟೆ ಇತಿಹಾಸದಲ್ಲೆ ಅಧಿಕ ಬೆಲೆ, ರೂ.1199 ಕ್ಕೆ ಮಾರಾಟವಾದ ದ್ವಿತಳಿ ರೇಷ್ಮೆಗೂಡು..!

    February 11, 2022

    ಆತ್ಮಹತ್ಯೆಗೆ ಯತ್ನಿಸಿದ ರೈತನ ಬದುಕು ಬದಲಾಯಿಸಿದ ‘’ಸಮಗ್ರ ಕೃಷಿ ಪದ್ಧತಿ’’: ಬಿ,ಸಿ.ಪಾಟೀಲ್

    February 10, 2022
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ಲೈಫ್ ಸ್ಟೈಲ್
    • ತಂತ್ರಜ್ಞಾನ
    • ಕೃಷಿ
    • ಫೋಟೋ ಗ್ಯಾಲರಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.