BJP – JDS Meeting: ಜೆಡಿಎಸ್ ಯುವ ನಾಯಕರಿಗೆ ಬಿಜೆಪಿ ಶಾಲು ಹೊದಿಸಿದ ಬಿ.ವೈ.ವಿಜಯೇಂದ್ರ : Photo Viral

ಬೆಂಗಳೂರು: ಲೋಕಸಭಾ ಚುನಾವಣೆ- 2024 ಕ್ಕೆ ಸಂಬಂಧಿಸಿದಂತೆ ಬಿಜೆಪಿ, ಜೆಡಿಎಸ್ ನಾಯಕರು ಒಗ್ಗಟ್ಟಿನ ಪ್ರದರ್ಶನ ಮಾಡಲು ಸಮನ್ವಯ ಸಭೆಯನ್ನು ನಡೆಸಿದ್ದಾರೆ . ಈ ವೇಳೆ ಲೋಕಸಭಾ ಚುನಾವಣೆಯನ್ನು ಒಟ್ಟಿಗೆ ಎದುರಿಸೋ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ. ಮೋದಿ ಬಿಟ್ಟರೆ ದೇಶಕ್ಕೆ ಇನ್ಯಾರೂ ಒಳ್ಳೆಯ ನಾಯಕರಿಲ್ಲ: ಎಚ್.ಡಿ.ದೇವೇಗೌಡ! ಸಮನ್ವಯ ಸಭೆಯನ್ನು ನಗರದ ರೇಡಿಸನ್ ಬ್ಲೂ ಹೋಟೆಲ್ನಲ್ಲಿ ಏರ್ಪಾಡಿಸಲಾಗಿದ್ದು ಇದೇ ವೇಳೆ ಪ್ರಮುಖವಾಗಿ ಬಿಜೆಪಿ, ಜೆಡಿಎಸ್ ಯುವ ನಾಯಕರು ಒಟ್ಟಿಗೆ ಕೈ ಕುಲುಕುತ್ತಾ ಕಾಲ ಕಳೆದಿದ್ದು ವಿಶೇಷವಾಗಿತ್ತು ಹಾಗೆ ಬಿಜೆಪಿ … Continue reading BJP – JDS Meeting: ಜೆಡಿಎಸ್ ಯುವ ನಾಯಕರಿಗೆ ಬಿಜೆಪಿ ಶಾಲು ಹೊದಿಸಿದ ಬಿ.ವೈ.ವಿಜಯೇಂದ್ರ : Photo Viral