ಬಿಸಿ ಪಾಟೀಲ್ ಅಳಿಯನ ಸೂಸೈಡ್ ಕೇಸ್: ನಿಜಕ್ಕೂ ಇದು ಆತ್ಮಹತ್ಯೆಯಾ!? – ಎಸ್ಪಿ ಹೇಳಿದ್ದೇನು!?

ದಾವಣಗೆರೆ:- ಹೊನ್ನಾಳಿ ತಾಲೂಕಿನ ಅರಕೆರೆ ಸಮೀಪದ ಫಾರೆಸ್ಟ್​ನಲ್ಲಿ ಬಿಜೆಪಿ ಮುಖಂಡ ಬಿಸಿ ಪಾಟೀಲ್ ಅವರ ಅಳಿಯ ಪ್ರತಾಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯೋಗೀಶಗೌಡ ಕೊಲೆ ಪ್ರಕರಣದ ತನಿಖೆ ಚುರುಕು; ಧಾರವಾಡಕ್ಕೆ ಹಠಾತ್ ಭೇಟಿ ಕೊಟ್ಟ CBI! ಆದರೆ ಇದು ನಿಜಕ್ಕೂ ಆತ್ಮಹತ್ಯೆಯಾ ಎಂಬೆಲ್ಲಾ ಪ್ರಶ್ನೆ ಹುಟ್ಟಿದ್ದು, ಈ ಬಗ್ಗೆ ದಾವಣಗೆರೆ ಎಸ್ಪಿ ಮಾತನಾಡಿ, ಆತ್ಮಹತ್ಯೆ ಮಾಡಿಕೊಂಡ ಪ್ರತಾಪ್ ಕುಮಾರ್ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದ ನಿವಾಸಿ. ವೈಯಕ್ತಿಕ ಕಾರಣಕ್ಕೆ ವಿಷ ಸೇವಿಸಿದ್ದಾರೆ. ಅವರು ಶಿವಮೊಗ್ಗ ಕಡೆಯಿಂದ … Continue reading ಬಿಸಿ ಪಾಟೀಲ್ ಅಳಿಯನ ಸೂಸೈಡ್ ಕೇಸ್: ನಿಜಕ್ಕೂ ಇದು ಆತ್ಮಹತ್ಯೆಯಾ!? – ಎಸ್ಪಿ ಹೇಳಿದ್ದೇನು!?