Darshan Arrest: ಅಪ್ಪನನ್ನು ಕಂಡು ಬಿಕ್ಕಿ-ಬಿಕ್ಕಿ ಅತ್ತ ವಿನೀಶ್.. ಮಗನನ್ನು ತಬ್ಬಿ ಮುದ್ದಾಡಿದ ದರ್ಶನ್..!

ತನ್ನನ್ನು ನೋಡಲು ಜೈಲಿಗೆ ಬಂದ ಮಗ ಹಾಗೂ ಪತ್ನಿ ವಿಜಯಲಕ್ಷ್ಮಿ ನೋಡುತ್ತಿದ್ದಂತೆ ದರ್ಶನ್ ಭಾವುಕರಾದ್ರು ಎನ್ನಲಾಗ್ತಿದೆ. ಅಷ್ಟೇ ಅಲ್ಲದೇ ಮಗನನ್ನು ತಬ್ಬಿಕೊಂಡು ಕೆಲ ಹೊತ್ತು ಕಣ್ಣೀರು ಹಾಕಿದ್ರು ಎಂದು ವರದಿ ಆಗಿದೆ. ಪುರುಷರೇ ಗಮನಿಸಿ: ನಿಮ್ಮ ಕಾಲುಗಳಲ್ಲಿ ಈ ಸಮಸ್ಯೆ ಕಂಡು ಬಂದ್ರೆ ಡೌಟೇ ಇಲ್ಲ ಇದು ಹೃದಯ ಕಾಯಿಲೆ! ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಹೀಗಾಗಿ ಇಂದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ … Continue reading Darshan Arrest: ಅಪ್ಪನನ್ನು ಕಂಡು ಬಿಕ್ಕಿ-ಬಿಕ್ಕಿ ಅತ್ತ ವಿನೀಶ್.. ಮಗನನ್ನು ತಬ್ಬಿ ಮುದ್ದಾಡಿದ ದರ್ಶನ್..!