ಎಚ್ಚರ: ಮಾಂಸದ ಚೀಟಿ ಹಾಕೋ ಮಾಹಿಳೆಯರೇ, ಈ ಸುದ್ದಿ ಮಿಸ್ ಮಾಡ್ದೆ ನೋಡಿ!

ಬೆಂಗಳೂರು:- ಯುಗಾದಿ ಹಬ್ಬಕ್ಕೆ ಎಂದು ಮಾಂಸ ಚೀಟಿ ಹಾಕಿದವರಿಗೆ ರಾತ್ರಿ ಶಾಕ್ ನೀಡಲಾಗಿದೆ. ಬೆಂಗಳೂರಿನಲ್ಲಿ ಯುಗಾದಿ ಹಬ್ಬದ ಸಾಮಗ್ರಿ, ಮಾಂಸಕ್ಕಾಗಿ ಚೀಟಿ ಹಾಕಿದ್ದ ಸಾವಿರಾರು ಜನ ಈಗ ಮೋಸ ಹೋಗಿದ್ದಾರೆ. IPL 2024: ಬೆಂಗಳೂರಿನಲ್ಲಿ ಇಂದು RCB-KKR ಫೈಟ್ – ಮುಖಾಮುಖಿ ಆಗಲಿದ್ದಾರೆ ಕೊಹ್ಲಿ, ಗಂಭೀರ್! ಹೌದು, ಯುಗಾದಿ ಹಬ್ಬದ ಚೀಟಿ ಮಾಡುತ್ತಿದ್ದ ಪುಟ್ಟಸ್ವಾಮಿ ಎಂಬಾತ ಎಲ್ಲರಿಗೂ ಮೋಸ ಮಾಡಿ ರಾತ್ರೋ ರಾತ್ರಿ ಮನೆ ಖಾಲಿ ಮಾಡಿದ್ದು, ಈ ಸಂಬಂಧ ಬ್ಯಾಟರರಾಯನಪುರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. … Continue reading ಎಚ್ಚರ: ಮಾಂಸದ ಚೀಟಿ ಹಾಕೋ ಮಾಹಿಳೆಯರೇ, ಈ ಸುದ್ದಿ ಮಿಸ್ ಮಾಡ್ದೆ ನೋಡಿ!