ಬೆಂಗಳೂರಿಗರೇ ಗಮನಿಸಿ: ಈ ಪ್ರದೇಶಗಳಲ್ಲಿ ಇಂದು ಕರೆಂಟ್​ ಕಟ್​!

ಬೆಂಗಳೂರು:- ನಗರದ ಹಲವು ಪ್ರದೇಶಗಳಲ್ಲಿ ಇಂದು ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ಕೊಂಚ ಇಳಿಕೆ ಕಂಡ ಗೋಲ್ಡ್ ರೇಟ್: ಶುಭ ಶುಕ್ರವಾರದ ಚಿನ್ನದ ದರ ಇಲ್ಲಿದೆ ನೋಡಿ! ಕರ್ನಾಟಕ ವಿದ್ಯುತ್​ ಸರಬರಾಜು ನಿಗಮ ನಿಯಮಿತ ಇಂದು ತುರ್ತು ದುರಸ್ತಿ ಕಾರ್ಯ ಕೈಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ವಿದ್ಯುತ್​ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. HSR ಲೇಔಟ್ ಮತ್ತು ಕೋರಮಂಗಲ ವಿಭಾಗದ ಬೆಳ್ಳಂದೂರು, ರಾಝ್, ದೇವರಬೀಸನಹಳ್ಳಿ, ಕರಿಯಮ್ಮನಪಾಳ್ಯ, ಅಕ್ಮೆ ಪ್ರಾಜೆಕ್ಟ್ಸ್, ಅನುಪಮಾ, … Continue reading ಬೆಂಗಳೂರಿಗರೇ ಗಮನಿಸಿ: ಈ ಪ್ರದೇಶಗಳಲ್ಲಿ ಇಂದು ಕರೆಂಟ್​ ಕಟ್​!