IT ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಲು ಯತ್ನ: ಖದೀಮರ ಎಡೆಮುರಿ ಕಟ್ಟಿದ ಖಾಕಿ!

ಉಡುಪಿ:- ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಣೂರು ತೆಕ್ಕಟ್ಟೆಯಲ್ಲಿ ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ಘಟನೆ ಜರುಗಿದೆ. IPL 2025: ಧೋನಿ RCB ಕ್ಯಾಪ್ಟನ್ ಆಗಿದ್ರೆ ಟ್ರೋಫಿಗಳಿಗೆ ಬರವೇ ಇರ್ತಿರಲಿಲ್ಲ; ಲೆಜೆಂಡ್ ಬೌಲರ್ ನ ಶಾಕಿಂಗ್ ಹೇಳಿಕೆ! 45 ವರ್ಷದ ಸಂತೋಷ್ ನಾಯಕ್, 46 ವರ್ಷದ ದೇವರಾಜ್ ಸುಂದರ್ ಮೆಂಡನ್ ಬಂಧಿತರು ಎನ್ನಲಾಗಿದೆ. ಉಳಿದ ಆರೋಪಿಗಳಿಗಾಗಿ ಉಡುಪಿ ಪೊಲೀಸ್​ರು ಶೋಧ ಮುಂದುವರಿಸಿದ್ದಾರೆ. ಜುಲೈ 25ರಂದು ಜಿಲ್ಲೆಯ ಬ್ರಹ್ಮಾವರ ತಾಲೂಕು … Continue reading IT ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಲು ಯತ್ನ: ಖದೀಮರ ಎಡೆಮುರಿ ಕಟ್ಟಿದ ಖಾಕಿ!