ಪವಿತ್ರಾಗೆ ಕೆಟ್ಟದಾಗಿ ಮೆಸೇಜ್.. ರೇಣುಕಾಸ್ವಾಮಿಗೆ ಹಲ್ಲೆ ಮಾಡಿ ಊಟ ಮಾಡ್ಕೊಂಡ್ ಹೋಗು ಅಂದಿದ್ರಂತೆ ದರ್ಶನ್!

ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಭರದಿಂದ ಸಾಗುತ್ತಿದೆ ನಮ್ಮ ಮೆಟ್ರೋ ಚಾಲಕ ರಹಿತ ರೈಲು ಸಂಚಾರ ಸಿಗ್ನಲಿಂಗ್ ಟೆಸ್ಟ್! ಕೆಟ್ಟ ಮೆಸೇಜ್ ಹಿನ್ನೆಲೆ ಆರ್ ಆರ್ ನಗರದ ವಿನಯ್ ಶೆಡ್ ಗೆ ರೇಣುಕಾಸ್ವಾಮಿಯನ್ನ ಕರೆತಂದಿದರು. ಆ ಬಳಿಕ‌ ದರ್ಶನ್ ಹಾಗು ಪವಿತ್ರಗೌಡ ಎಂಟ್ರಿ ಕೊಟ್ಟಿದ್ದರು ಎನ್ನಲಾಗಿದೆ. ರೇಣುಕಸ್ವಾಮಿಗೆ ಪವಿತ್ರಾ ಗೌಡ ಮನಸೋ ಇಚ್ಚೆ ಚಪ್ಪಲಿಯಿಂದ ಹೊಡೆದಿದ್ದರು ಎನ್ನಲಾಗಿದೆ. ದರ್ಶನ್ ಕೂಡ ಮನಸೋ ಇಚ್ಚೆ ರೇಣುಕಸ್ವಾಮಿಯ ಮೇಲೆ ಹಲ್ಲೆ ನಡೆಸಿ ವಿಕೃತಿ … Continue reading ಪವಿತ್ರಾಗೆ ಕೆಟ್ಟದಾಗಿ ಮೆಸೇಜ್.. ರೇಣುಕಾಸ್ವಾಮಿಗೆ ಹಲ್ಲೆ ಮಾಡಿ ಊಟ ಮಾಡ್ಕೊಂಡ್ ಹೋಗು ಅಂದಿದ್ರಂತೆ ದರ್ಶನ್!