ಬಡ್ಡಿ ವ್ಯವಹಾರಕ್ಕೆ ಯುವಕನ ಮೇಲೆ ಹಲ್ಲೆ: ಆದ್ರೆ ಅಸಲಿಯತ್ತೆ ಬೇರೆ ಇದೆ: ತನಿಖೆ ಕೈಗೊಂಡ ‌ಪೊಲೀಸರು!

ಹುಬ್ಬಳ್ಳಿ: ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಐದಾರು ಜನರು ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ನಾನ್ ವೆಜ್ ಪ್ರಿಯರೇ ಇಲ್ಲಿ ಕೇಳಿ: ಮಟನ್-ಚಿಕನ್ ಬೇಯಿಸುವಾಗ ಉಪ್ಪು ಯಾವಾಗ ಹಾಕಬೇಕು ಗೊತ್ತಾ? ಗಂಗಾಧರ ನಗರದಲ್ಲಿ ವಿನಾಯಕ ರೋಣ ಎಂಬಾತನೇ ಹಲ್ಲೆಗೊಳಗಾದ ಯುವಕ. ಐದು ಸಾವಿರ ರೂ. ಹಣಕ್ಕೆ ಬಡ್ಡಿ ಕೊಡದೆ ಇರುವ ಹಿನ್ನೆಲೆಯಲ್ಲಿ ಹಲ್ಲೆ ಮಾಡಿರುವುದಾಗಿ ಯುವಕ ಹಾಗೂ ಆತನ ಸಂಬಂಧಿಗಳು ಆರೋಪಿಸುತ್ತಿದ್ದಾರೆ. ನಾನು ಬಡ್ಡಿಯನ್ನು ಸರಿಯಾಗಿ ಕಟ್ಟಿಕೊಂಡು ಬಂದಿದ್ದೇನೆ. ಮನೆಗೆ ಕರೆದು ಗಣೇಶ ಸಿದ್ದಾಪುರ, … Continue reading ಬಡ್ಡಿ ವ್ಯವಹಾರಕ್ಕೆ ಯುವಕನ ಮೇಲೆ ಹಲ್ಲೆ: ಆದ್ರೆ ಅಸಲಿಯತ್ತೆ ಬೇರೆ ಇದೆ: ತನಿಖೆ ಕೈಗೊಂಡ ‌ಪೊಲೀಸರು!