Attempted murder: ಆಮ್ಲೆಟ್ ನಲ್ಲಿ ಕಲ್ಲು ಸಿಕ್ಕಿದ್ದನ್ನು ಪ್ರಶ್ನಿಸಿದ ಗ್ರಾಹಕನ ಮೇಲೆ ಹಲ್ಲೆ!

ಆನೇಕಲ್:- ಆಮ್ಲೆಟ್ ನಲ್ಲಿ ಕಲ್ಲು ಸಿಕ್ಕಿದ್ದನ್ನು ಪ್ರಶ್ನಿಸಿದ್ದಕ್ಕೆ ಗ್ರಾಹಕನ ಮೇಲೆ ಹಲ್ಲೆ ನಡೆದಿರುವ ಘಟನೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರೀತಿಧಾಮ ಬಾರ್ ನಲ್ಲಿ ಜರುಗಿದೆ. ನೆನ್ನೆ ಸಂಜೆ 8 ಗಂಟೆಯಲ್ಲಿ ಈ ಘಟನೆ ಜರುಗಿದೆ ಎನ್ನಲಾಗಿದೆ. IND Vs ZIM: ಇಂದಿನಿಂದ ಭಾರತ vs ಝಿಂಬಾಬ್ವೆ T20 ಸರಣಿ ಶುರು! ಬಾರ್ ಕ್ಯಾಶಿಯರ್ ಮತ್ತು ಸಪ್ಲೇಯರ್ ನಿಂದ ಈ ಕೃತ್ಯ ನಡೆದಿದೆ. ಕೊಪ್ಪಗೇಟ್ ನಿವಾಸಿ ಬಾಬು(30) ಹಲ್ಲೆಗೊಳಗಾದ ಗ್ರಾಹಕ ಎನ್ನಲಾಗಿದೆ. ಬಾರ್ ಕ್ಯಾಶಿಯರ್ ಸಮಂತ್ ಗೌಡ, … Continue reading Attempted murder: ಆಮ್ಲೆಟ್ ನಲ್ಲಿ ಕಲ್ಲು ಸಿಕ್ಕಿದ್ದನ್ನು ಪ್ರಶ್ನಿಸಿದ ಗ್ರಾಹಕನ ಮೇಲೆ ಹಲ್ಲೆ!