ಧಾರವಾಡ: ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಮನೆ ಮೇಲೆ ದಾಳಿ!

ಧಾರವಾಡ:- , ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಶೇಖರಗೌಡ ಮನೆ ಮೇಲೆ ದಾಳಿ ನಡೆದಿದೆ. ಅಧಿಕಾರಿಯ ನಾಮಿ ಮತ್ತು ಬೇನಾಮಿ ಆಸ್ತಿಗಳ ಮೇಲೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ,, ಬೆಳಗಾವಿಯ ನಿರ್ಮಿತಿ ಕೇಂದ್ರದಲ್ಲಿ ಯೋಜನಾ ಅಧಿಕಾರಿಯಾಗಿರುವ ಶೇಖರಗೌಡ ಎಂಬುವವರು ಧಾರವಾಡದಲ್ಲಿ ಎರಡು ಪಿಜಿಗಳನ್ನ ನಡೆಸುತ್ತಿರುವುದನ್ನ ಪತ್ತೆ ಹಚ್ಚಿರುವ ಲೋಕಾಯುಕ್ತ ಪೊಲೀಸರು, ಇದೀಗ ದಾಳಿ ಮಾಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಬೆಳಗಾವಿ: ಜಿಪಂ AEE ಮೇಲೆ ಲೋಕಾಯುಕ್ತ ದಾಳಿ! ಧಾರವಾಡ, ಗದಗ, ಕೊಪ್ಪಳದಲ್ಲಿರೋ ನಿವಾಸಗಳ ಮೇಲೆ … Continue reading ಧಾರವಾಡ: ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಮನೆ ಮೇಲೆ ದಾಳಿ!