ಮಾಜಿ ಸಿಎಂ ಯಡಿಯೂರಪ್ಪ ಆಪ್ತನ ಮೇಲೆ ಹಲ್ಲೆ: ಕಾಂತಿಲಾಲ್ ಬನ್ಸಾಲಿ ಬಳಿಯಿದ್ದ ಹಣ ದೋಚಿ ಎಸ್ಕೇಪ್!

ಗದಗ:– ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಹಾಗೂ ಬಿಜೆಪಿ ಹಿರಿಯ ಮುಖಂಡ ಕಾಂತಿಲಾಲ್ ಬನ್ಸಾಲಿ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿ, ಹಣ ದೋಚಿ ಪರಾರಿಯಾಗಿರುವ ಘಟನೆ ಗದಗ ನಗರದ ಭೂಮರೆಡ್ಡಿ ಸರ್ಕಲ್ ಬಳಿ ಜರುಗಿದೆ. ಬೈಕ್​ಗೆ ಡಿಕ್ಕಿ ಹೊಡೆದು ನೆಲಕ್ಕೆ ಕೆಡವಿದ ದುಷ್ಕರ್ಮಿಗಳು, ಬಳಿಕ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲ, ಮೈಮೆಲಿನ ಶರ್ಟ್ ಹರಿದು 50 ಸಾವಿರ ಹಣ ದೋಚಿದ್ದಾರೆ. ರಮ್ಮಿ ಗೀಳು: ಸಾಲದ ಹೊರೆಯಿಂದ ಮನೆಬಿಟ್ಟು ಹೋದ ಬ್ಯಾಂಕ್ ಉದ್ಯೋಗಿ! ಸಾರ್ವಜನಿಕರು ಓಡಿ ಬರುತ್ತಿದ್ದಂತೆ ದುಷ್ಕರ್ಮಿಗಳು … Continue reading ಮಾಜಿ ಸಿಎಂ ಯಡಿಯೂರಪ್ಪ ಆಪ್ತನ ಮೇಲೆ ಹಲ್ಲೆ: ಕಾಂತಿಲಾಲ್ ಬನ್ಸಾಲಿ ಬಳಿಯಿದ್ದ ಹಣ ದೋಚಿ ಎಸ್ಕೇಪ್!