Facebook Twitter Instagram YouTube
    ಕನ್ನಡ English తెలుగు
    Sunday, September 17
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Bengaluru Breaking; ಡಿಎಂಕೆ ಮುಖಂಡ ಗುರುಸ್ವಾಮಿ ಮೇಲೆ ಅಟ್ಯಾಕ್ ಕೇಸ್ – ಆರೋಪಿಗಳು ಅರೆಸ್ಟ್

    Author AINBy Author AINSeptember 8, 2023
    Share
    Facebook Twitter LinkedIn Pinterest Email

    ಬೆಂಗಳೂರು;- ಡಿಎಂಕೆ ಮುಖಂಡ ಗುರುಸ್ವಾಮಿ ಮೇಲೆ ಅಟ್ಯಾಕ್ ಕೇಸ್ ಗೆ ಸಂಬಂಧಿಸಿದಂತೆ ಬಾಣಸವಾಡಿ ಪೊಲೀಸರು ನಾಲ್ಕೈದು ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ತಮಿಳುನಾಡಿನಲ್ಲಿ ಬೀಡು ಬಿಟ್ಟಿದ್ದ ಪೊಲೀಸರು, ಮಧುರೈ ಹಾಗೂ ಧರ್ಮಪುರಿ ಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

    ಸದ್ಯಕ್ಕೆ ತಮಿಳುನಾಡಿನಿಂದ ಕರೆತಂದಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಗುರುಸ್ವಾಮಿ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ರಾಜಕೀಯ ದ್ವೇಷಕ್ಕೆ ಕೊಲೆ ಯತ್ನ ನಡೆಸಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

    Demo

    Demo
    Share. Facebook Twitter LinkedIn Email WhatsApp

    Related Posts

    Satish Jarakiholi ; ನಾನಂತೂ ಡಿಸಿಎಂ ಹುದ್ದೆ ಆಕಾಂಕ್ಷಿ ಅಲ್ಲ – ಸತೀಶ್ ಜಾರಕಿಹೊಳಿ

    September 17, 2023

    ಜನವರಿಯಲ್ಲಿ ಕಾಂಗ್ರೆಸ್ ನವರೇ ಸರ್ಕಾರ ಉರುಳಿಸಲಿದ್ದಾರೆ – ಯತ್ನಾಳ್

    September 17, 2023

    ಗೂಂಡಾ ಕಾಯ್ದೆ ರದ್ದು ಹಿನ್ನೆಲೆ, ಜೈಲಿನಿಂದ ಪುನೀತ್ ಕೆರೆಹಳ್ಳಿ ರಿಲೀಸ್

    September 17, 2023

    ಗೋವಿಂದ ಬಾಬು ಪೂಜಾರಿಗೂ ಕಾನೂನು ಸಂಕಷ್ಟ: 5 ಕೋಟಿ‌ ಮೂಲವನ್ನ ಪ್ರಶ್ನೆ ಮಾಡಲು ಸಿಸಿಬಿ ಸಿದ್ಧತೆ

    September 17, 2023

    Breaking News: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮಾರಕ ವೈರಸ್’ಗೆ 7 ಚಿರತೆ ಮರಿಗಳು ಸಾವು!

    September 17, 2023

    BJP- JDS Allience: ಬಿಜೆಪಿ – ಜೆಡಿಎಸ್ ಮೈತ್ರಿ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?

    September 17, 2023

    Festival Season: ಗೌರಿ-ಗಣೇಶ ಹಬ್ಬದ ವಸ್ತುಗಳ ಖರೀದಿ ಜೋರು: ಗಗನಕ್ಕೇರಿಗೆ ಹೂ-ಹಣ್ಣಿನ ಬೆಲೆ!

    September 17, 2023

    ಚೈತ್ರಾ ಕುಂದಾಪುರ ಬಳಸುತ್ತಿದ್ದ ಕಿಯಾ ಕಾರು ಸಿಸಿಬಿ ವಶಕ್ಕೆ: ಕಿರಣ್ ಕೈಗೆ ಕೊಟ್ಟಿದ್ಯಾಕೆ? ಯಾರೀತ?!

    September 17, 2023

    Chaitra Kundapura: ಚೈತ್ರಾ ಕುಂದಾಪುರ ಕಾರ್ಡಿಯೋಲಾಜಿಗೆ ಶಿಫ್ಟ್!

    September 17, 2023

    Chaluvarayaswamy: ನೀರು ಬಿಡದೇ ನಾವು ‘ಸುಪ್ರೀಂ’ ಕೆಂಗಣ್ಣಿಗೆ ಗುರಿಯಾಗಬೇಕಾ: ಚಲುವರಾಯಸ್ವಾಮಿ

    September 17, 2023

    Jagadish Shetter: ಬಿಜೆಪಿ ಟಿಕೆಟ್ ಡೀಲ್ ಬಗ್ಗೆ ಜಗದೀಶ್ ಶೆಟ್ಟರ್ ಹೇಳಿದ್ದೇನು?

    September 17, 2023

    ಸಿಎಂ ವಿರುದ್ಧದ ಹರಿಪ್ರಸಾದ್ ಹೇಳಿಕೆ ಪಕ್ಷಕ್ಕೆ ಇರಿಸು ಮುರಿಸು ಉಂಟಾಗಿದೆ: ಟಿ.ಬಿ.ಜಯಚಂದ್ರ!

    September 17, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.