Facebook Twitter Instagram YouTube
    ಕನ್ನಡ     English     తెలుగు
    Friday, July 1
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home»ಜ್ಯೋತಿಷ್ಯ»ಸ್ನಾನದ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ? ನೀವು ಎಷ್ಟು ಸಾರಿ ಸ್ನಾನ ಮಾಡಬೇಕು?

    ಸ್ನಾನದ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ? ನೀವು ಎಷ್ಟು ಸಾರಿ ಸ್ನಾನ ಮಾಡಬೇಕು?

    ain userBy ain user
    Share
    Facebook Twitter LinkedIn Pinterest Email

    ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

    ಸೋಮಶೇಖರ್B.Sc
    ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
    Mob.93534 88403

    Demo

    ಹೊಳೆ ಸ್ನಾನ, ನದಿ ಸ್ನಾನ ಸಮುದ್ರ ಸ್ನಾನ ಏಕೆ ಮುಖ್ಯ?

    ಸನಾತನಧರ್ಮದ ಸಂಸ್ಕೃತಿಯಲ್ಲಿ ಪ್ರತಿದಿನ ಸ್ನಾನ ಮಾಡುವುದು ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಬ್ರಾಹ್ಮಿ ಮುಹೂರ್ತ ಅಂದರೆ ಸೂರ್ಯೋದಯ ಸಮಯದಲ್ಲಿ ಸ್ನಾನ ಮಾಡಿ ಸೂರ್ಯದೇವನಿಗೆ ನಮಸ್ಕರಿಸುವುದು ಅಭ್ಯಾಸ ಮಾಡಿಕೊಳ್ಳಿ. ಸಾಧು, ಸಂತರು, ಸನ್ಯಾಸಿಗಳು ತಣ್ಣೀರಿನಲ್ಲಿ ಸ್ನಾನ ಮಾಡುತ್ತಿದ್ದರು. ಇದರಿಂದ ದೈಹಿಕ ಆರೋಗ್ಯ ವೃದ್ಧಿಯಾಗುವುದು. ದೀರ್ಘಾಯಸ್ಸು ಪಡೆಯಬಹುದು. ಪುಣ್ಯ ಸಂಪಾದನೆ ಇದು ಪುಣ್ಯಕಾಲ ಎಂದು ಹೇಳಲಾಗಿದೆ.

    ದಿನಕ್ಕೆ ಎಷ್ಟು ಸಾರಿ ಸ್ನಾನ ಮಾಡಬೇಕು?
    (1) ಸಾಧು ,ಸಂತರು ಸನ್ಯಾಸಿಗಳು ದಿನಕ್ಕೆ ಮೂರು ಬಾರಿ ಸ್ನಾನ ಮಾಡಬೇಕು ಎಂದು ವೇದ ಶಾಸ್ತ್ರ ಹೇಳುತ್ತದೆ.
    (2) ವಿವಾಹಿತ ವ್ಯಕ್ತಿಯು ದಿನಕ್ಕೆ ಎರಡು ಸಲ ಸ್ನಾನ ಮಾಡಬೇಕು.
    (3) ಅವಿವಾಹಿತರು ದಿನಕ್ಕೆ ಒಂದು ಬಾರಿ ಸ್ನಾನ ಮಾಡಿರಿ.

    ಪ್ರತಿದಿನ ಸ್ನಾನ ಮಾಡುವಾಗ ಬೇವಿನ ಎಲೆ ಹಾಕಿ ಸ್ನಾನ ಮಾಡಿದರೆ ಒಳ್ಳೆಯದು. ಅಷ್ಟೇ ಅಲ್ಲ ವೇದಶಾಸ್ತ್ರ ಆಯುರ್ವೇದ ಶಾಸ್ತ್ರದಲ್ಲಿ ಉಲ್ಲೇಖವಿದೆ.

    ಹೊಳೆ ಸ್ನಾನ, ನದೀಸ್ನಾನ ಮತ್ತು ಸಮುದ್ರ ಸ್ನಾನ ಏಕೆ ಮುಖ್ಯ?

    ಹೊಳಿ ಸ್ನಾನ ಮತ್ತು ನದೀಸ್ನಾನ ಮಳೆಗಾಲದಲ್ಲಿ ಮಳೆಯಾಗಿ ಎಲ್ಲಾ ಕಾಡಿನಲ್ಲಿ ನೀರು ಬಿದ್ದು, ಅಲ್ಲಿ ಬಿದ್ದಿರುವ ಎಲೆಗಳ ಜೊತೆ ಸೇರಿ ನೀರು ಹರಿದು ಬಂದು ಹೊಳೆಗೆ ಅಲ್ಲಿಂದ ನದಿಗೆ ಸೇರುತ್ತದೆ.ನಾನಾರೀತಿಯ ತಪ್ಪಲು ಪ್ರದೇಶದಿಂದ ಹರಿದುಬಂದ ನೀರಿನಿಂದ ಸ್ನಾನ ಮಾಡಿದರೆ ಆಯುರ್ವೇದ ವನಸ್ಪತಿ ಔಷಧಿ ಗುಣ ಹೊಂದಿರುತ್ತದೆ. ಇದರಿಂದ ರೋಗಾಣುಗಳಿಂದ ಮುಕ್ತಿ ಹೊಂದುವಿರಿ.

    ಸಮುದ್ರದಲ್ಲಿ ತಾವು ಸ್ನಾನ ಮಾಡಿದರೆ ಅದರಲ್ಲಿ ಉಪ್ಪಿನ ಅಂಶ ಹೇರಳವಾಗಿರುತ್ತದೆ. ಅಲ್ಲಿ ತಾವು ಸ್ನಾನಮಾಡಿದರೆ ಚರ್ಮದ ಕಾಯಿಲೆಯಿಂದ ಮುಕ್ತಿ ಹೊಂದುವಿರಿ, ಆದ್ದರಿಂದ ದೇಶ-ವಿದೇಶದಿಂದ ಸಮುದ್ರತೀರದಲ್ಲಿ ವಾಯುವಿಹಾರ ಮಾಡುತ್ತಾರೆ. ಇದಕ್ಕೆ ಪಕ್ಕ ಉದಾಹರಣೆಯಾಗಿದೆ.

    ತಾವು ಸ್ನಾನ ಮಾಡುವಾಗ ಈ ಕೆಳಗಿನಂತೆ ಪ್ರಾರ್ಥನೆಗಳನ್ನು ಪಠಣ ಮಾಡಬೇಕು.

    (1) ಹನುಮಾನ್ ಚಾಲೀಸ್ ಸ್ನಾನ ಮಾಡುವಾಗ ಪಠಣ ಮಾಡಬೇಕು
    (2)ಮನಸ್ಸಿನ ಶಾಂತಿಗಾಗಿ ಋಷಿಮುನಿಗಳು ತಿಳಿಸಿದ ಮಂತ್ರ ಈ ವಿಶೇಷ ಮಂತ್ರವನ್ನು ಜಪಿಸುವುದರಿಂದ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿ ದೊರಕುತ್ತದೆ ಎಂದು ಋಷಿಮುನಿಗಳು ಅರುಹಿದ್ದಾರೆ. ಓಂ ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋಪಿ ವಾ/ ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ//
    ಅಪವಿತ್ರನಾದರೂ, ಪವಿತ್ರನಾದರೂ, ಯಾವುದೇ ಅವಸ್ಥೆಯಲ್ಲಿದ್ದರೂ ಭಗವಂತನಾದ ಪುಂಡರೀಕಾಕ್ಷನ ಸ್ಮರಣೆ ಮಾಡಿದಲ್ಲಿ ಹೊರಗಿನಿಂದ ಮತ್ತು ಒಳಗಿನಿಂದ ಶುದ್ಧನಾಗುತ್ತಾನೆ. ತನು-ಮನ ಶುದ್ಧಿಯು ಈ ಮಂತ್ರದಿಂದ ಸಾಧ್ಯವೆಂದು ಹೇಳಲಾಗಿದೆ.

    ಅದಕ್ಕಾಗಿ ಹಿರಿಯರು ಹೇಳುತ್ತಾರೆ ,”ಗಂಗಾಸ್ನಾನ ತುಂಗಾ ಪಾನ “ಅಂದರೆ ಗಂಗಾ ನದಿಯ ಸ್ನಾನ ಮಾಡಿ ತುಂಗಾ ನದಿಯ ನೀರನ್ನು ಸೇವಿಸಿರಿ ಎಂದು.
    :ಸರ್ವೇ ಜನ ಸುಖಿನೋ ಭವಂತು:
    .ಶುಭವಾಗಲಿ.

    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    Related

    Share. Facebook Twitter LinkedIn Email WhatsApp

    Related Posts

    ಶುಕ್ರವಾರ ರಾಶಿ ಭವಿಷ್ಯ. ಜುಲೈ 1. 2022. ಇಲ್ಲಿದೆ ಸಂಪೂರ್ಣ ಮಾಹಿತಿ

    ಆಯಾಯ ರಾಶಿಗೆ ಅನುಗುಣವಾಗಿ ಯಾವ ಗ್ರಹವಿದ್ದರೆ ಧನ ಲಾಭವಾಗುವುದು ಎಂಬ ಮಾಹಿತಿ ಇಲ್ಲಿದೆ.

    ಗುರುವಾರ ರಾಶಿ ಭವಿಷ್ಯ-ಜೂನ್-30,2022

    ಬುಧವಾರ- ರಾಶಿ ಭವಿಷ್ಯ ಜೂನ್-29,2022

    ನಿಮ್ಮ ಮದುವೆ ವಿಳಂಬ ಆಗುತ್ತದೆಯೇ? ಇಲ್ಲಿದೆ ಸೂಕ್ತ ಮಾಹಿತಿ ಹಾಗೂ ಪರಿಹಾರ.

    ಮಂಗಳವಾರ ರಾಶಿ ಭವಿಷ್ಯ-ಜೂನ್-28,2022

    ಸೋಮವಾರ ರಾಶಿ ಭವಿಷ್ಯ-ಜೂನ್-27,2022

    ನಿಮಗೆ ಸಂತಾನದ ಸಮಸ್ಯೆ ಕಾಡುತ್ತಿದೆಯೇ?

    ಭಾನುವಾರ ರಾಶಿ ಭವಿಷ್ಯ-ಜೂನ್-26,2022

    ಆಯಾಯ ರಾಶಿಗೆ ಅನುಗುಣವಾಗಿ ಯಾವ ಗ್ರಹವಿದ್ದರೆ ಧನ ಲಾಭವಾಗುವುದು ಎಂಬ ಮಾಹಿತಿ ಇಲ್ಲಿದೆ.

    ನಿಮ್ಮ ಮದುವೆ ವಿಳಂಬ ಆಗುತ್ತದೆಯೇ? ಇಲ್ಲಿದೆ ಸೂಕ್ತ ಮಾಹಿತಿ ಹಾಗೂ ಪರಿಹಾರ.

    ಶನಿವಾರ ರಾಶಿ ಭವಿಷ್ಯ-ಜೂನ್-25,2022

    ಶನಿವಾರ ರಾಶಿ ಭವಿಷ್ಯ-ಜೂನ್-25,2022

    ಶುಕ್ರವಾರ ರಾಶಿ ಭವಿಷ್ಯ-ಜೂನ್-24,2022

    ನಿಮಗೆ ಸಂತಾನದ ಸಮಸ್ಯೆ ಕಾಡುತ್ತಿದೆಯೇ?

    ಗುರುವಾರ ರಾಶಿ ಭವಿಷ್ಯ-ಜೂನ್-23,2022

    ಬುಧವಾರ ರಾಶಿ ಭವಿಷ್ಯ-ಜೂನ್-22,2022

    ನಿಮ್ಮ ಮಕ್ಕಳ ಮದುವೆಗೆ ಜನ್ಮ ಕುಂಡಲಿ( ಜಾತಕ) ಏನು ತಿಳಿಸುತ್ತೆ?

    ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿ ಮಧ್ಯೆ ಸದಾ ಕಿರಿಕಿರಿ,ವಿರಸ, ಜಿಗುಪ್ಸೆ, ಕೊನೆ ಘಳಿಗೆ ವಿಚ್ಛೇದನ ಹೆಚ್ಚಾಗುತ್ತಿದೆ ಏಕೆ?

    ನಿಮ್ಮ ಮದುವೆ ವಿಳಂಬ ಆಗುತ್ತದೆಯೇ? ಇಲ್ಲಿದೆ ಸೂಕ್ತ ಮಾಹಿತಿ ಹಾಗೂ ಪರಿಹಾರ.

    ಜನ್ಮ ಜಾತಕ ಗ್ರಹಗಳ ಆಧಾರಮೇಲೆ ಸರಕಾರಿ ಕೆಲಸ

    ಮಂಗಳವಾರ- ರಾಶಿ ಭವಿಷ್ಯ ಜೂನ್-21,2022

    ಗಜಕೇಸರಿ ಯೋಗ ಮಾಹಿತಿ

    ನಿಮ್ಮ ಮದುವೆ ವಿಳಂಬ ಆಗುತ್ತದೆಯೇ? ಇಲ್ಲಿದೆ ಸೂಕ್ತ ಮಾಹಿತಿ ಹಾಗೂ ಪರಿಹಾರ.

    ಈ ರಾಶಿಯವರು ಅಂದು ಮಾಡಿದ ಪ್ರಯತ್ನ ಇಂದು ಕಾರ್ಯರೂಪಕ್ಕೆ ಬರಲಿವೆ! ಸೋಮವಾರ ರಾಶಿ ಭವಿಷ್ಯ-ಜೂನ್-20,2022

    ಭಾನುವಾರ ರಾಶಿ ಭವಿಷ್ಯ-ಜೂನ್-19,2022

    ನಿಮ್ಮ ಮದುವೆ ವಿಳಂಬ ಆಗುತ್ತದೆಯೇ? ಇಲ್ಲಿದೆ ಸೂಕ್ತ ಮಾಹಿತಿ ಹಾಗೂ ಪರಿಹಾರ.

    ಶನಿವಾರ ರಾಶಿ ಭವಿಷ್ಯ-ಜೂನ್-18,2022

    ಶುಕ್ರವಾರ ರಾಶಿ ಭವಿಷ್ಯ-ಜೂನ್-17,2022

    ಗುರುವಾರ ರಾಶಿ ಭವಿಷ್ಯ-ಜೂನ್-16,2022

    ನೀವು ಆರ್ಥಿಕವಾಗಿ ಸಂಕಷ್ಟ ಏಕೆ? ಎದುರಿಸುತ್ತಿದ್ದೀರಿ… ಹಾಗಾದರೆ ಇಂದೇ ನಿಮ್ಮ ಜಾತಕ ಬರೆದು ಪರೀಕ್ಷಿಸೋಣ..

    ಬುಧವಾರ ರಾಶಿ ಭವಿಷ್ಯ-ಜೂನ್-15,2022

    ಮಂಗಳವಾರ- ರಾಶಿ ಭವಿಷ್ಯ ಜೂನ್-14,2022

    ಸೋಮವಾರ ರಾಶಿ ಭವಿಷ್ಯ-ಜೂನ್-13,2022

    ಜನ್ಮ ಕುಂಡಲಿಯಲ್ಲಿ ( ಜಾತಕ )ಯಾವ ಮನೆಯಲ್ಲಿ ಶನಿ ಸ್ವಾಮಿಇದ್ದರೆ ವಿವಾಹ ವಿಳಂಬಕ್ಕೆ ಕಾರಣ ವಾಗುತ್ತದೆ?

    ಭಾನುವಾರ-ಜೂನ್-12,2022

    ಶನಿವಾರ ರಾಶಿ ಭವಿಷ್ಯ-ಜೂನ್-11,2022

    ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅದೃಷ್ಟವಂತರು ( ಕುಬೇರರು) ಲಕ್ಷ್ಮಿ ಯೋಗ ಹೇಗೆ ಉಂಟಾಗುತ್ತದೆ?

    ಶುಕ್ರವಾರ ರಾಶಿ ಭವಿಷ್ಯ-ಜೂನ್-10,2022

    ಗುರುವಾರ ರಾಶಿ ಭವಿಷ್ಯ-ಜೂನ್-9,2022

    https://youtu.be/YHx2AdEjHXk
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.