ರಾಜ್ಯ ಸರ್ಕಾರದ ಪತನದ ಬಗ್ಗೆ ನನ್ನನ್ನು ಕೇಳಿ ಎಂದ ಹೆಚ್ ಡಿ ದೇವೇಗೌಡರು!

ಕೋಲಾರ :- ರಾಜ್ಯ ಸರ್ಕಾರದ ಪತನದ ಬಗ್ಗೆ ನನ್ನನ್ನು ಕೇಳಿ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹೇಳಿದ್ದಾರೆ. ಮಾಲೂರಿನಲ್ಲಿ ಮಾತನಾಡಿದ ಅವರು, 2024ರ ಚುನಾವಣೆ ಬಳಿಕ ನನ್ನ ಬಳಿ ಬನ್ನಿ ಹೇಳ್ತೇನೆ. ನಾನು ಎಲ್ಲೂ ಹೋಗಲ್ಲ, ಬೆಂಗಳೂರಿನ ಮನೆಗೆ ಬಂದು ಕೇಳಿ, ಹೇಳ್ತೇನೆ” ಅಂತ ಮಾರ್ಮಿಕವಾಗಿ ಹೇಳಿದ್ದಾರೆ. ಇನ್ನು ಎನ್‌ಡಿಎ ಬಣದ ಮುಖ್ಯಸ್ಥರು ನರೇಂದ್ರ ಮೋದಿ, ಆದರೆ I.N.D.I.A. ಬಣದ ಮುಖ್ಯಸ್ಥರು ಯಾರು? ಅಂತ ದೇವೇಗೌಡರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ … Continue reading ರಾಜ್ಯ ಸರ್ಕಾರದ ಪತನದ ಬಗ್ಗೆ ನನ್ನನ್ನು ಕೇಳಿ ಎಂದ ಹೆಚ್ ಡಿ ದೇವೇಗೌಡರು!