ಅಶೋಕ್ ಅವರೇ ಯಾವ ನಾಲಗೆಯಲ್ಲಿ ನನ್ನ ರಾಜೀನಾಮೆ ಕೇಳುತ್ತೀರಾ?, ಹಿಂದಿನದ್ದು ಮರೆತೋಯಿತೆ: ಸಿದ್ದರಾಮಯ್ಯ ಟಾಂಗ್!

ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿರುವ ವಿಪಕ್ಷ ನಾಯಕ ಆರ್ ಅಶೋಕ್ ಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. KS Eshwarappa: ನಾನು ರಾಜೀನಾಮೆ ಕೊಟ್ಟಿದ್ದೆ; ಸಿದ್ದರಾಮಯ್ಯನೂ ಕೊಡಲಿ: ಕೆಎಸ್‌ ಈಶ್ವರಪ್ಪ ವಿಪಕ್ಷ ನಾಯಕ ಆರ್​.ಅಶೋಕ್ ನಿನ್ನೆ ಮಾತನಾಡುತ್ತ, ಸಿಎಂ ಸಿದ್ದರಾಮಯ್ಯ ವಿರುದ್ಧ ಒಟ್ಟು 65 ಕೇಸುಗಳಿದ್ದು, ಅದನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಹೀಗಾಗಿ ಅವರು ತಮ್ಮನ್ನು ತಾವು ‘ಕ್ಲೀನ್’ ಎಂದು ಹೇಗೆ ಕರೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸಿದ್ದರು. ಸದ್ಯ ಇದೀಗ … Continue reading ಅಶೋಕ್ ಅವರೇ ಯಾವ ನಾಲಗೆಯಲ್ಲಿ ನನ್ನ ರಾಜೀನಾಮೆ ಕೇಳುತ್ತೀರಾ?, ಹಿಂದಿನದ್ದು ಮರೆತೋಯಿತೆ: ಸಿದ್ದರಾಮಯ್ಯ ಟಾಂಗ್!