ಅಶೋಕ್ ಅವರೇ ಯಾವ ನಾಲಗೆಯಲ್ಲಿ ನನ್ನ ರಾಜೀನಾಮೆ ಕೇಳುತ್ತೀರಾ?, ಹಿಂದಿನದ್ದು ಮರೆತೋಯಿತೆ: ಸಿದ್ದರಾಮಯ್ಯ ಟಾಂಗ್!
ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿರುವ ವಿಪಕ್ಷ ನಾಯಕ ಆರ್ ಅಶೋಕ್ ಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. KS Eshwarappa: ನಾನು ರಾಜೀನಾಮೆ ಕೊಟ್ಟಿದ್ದೆ; ಸಿದ್ದರಾಮಯ್ಯನೂ ಕೊಡಲಿ: ಕೆಎಸ್ ಈಶ್ವರಪ್ಪ ವಿಪಕ್ಷ ನಾಯಕ ಆರ್.ಅಶೋಕ್ ನಿನ್ನೆ ಮಾತನಾಡುತ್ತ, ಸಿಎಂ ಸಿದ್ದರಾಮಯ್ಯ ವಿರುದ್ಧ ಒಟ್ಟು 65 ಕೇಸುಗಳಿದ್ದು, ಅದನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಹೀಗಾಗಿ ಅವರು ತಮ್ಮನ್ನು ತಾವು ‘ಕ್ಲೀನ್’ ಎಂದು ಹೇಗೆ ಕರೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸಿದ್ದರು. ಸದ್ಯ ಇದೀಗ … Continue reading ಅಶೋಕ್ ಅವರೇ ಯಾವ ನಾಲಗೆಯಲ್ಲಿ ನನ್ನ ರಾಜೀನಾಮೆ ಕೇಳುತ್ತೀರಾ?, ಹಿಂದಿನದ್ದು ಮರೆತೋಯಿತೆ: ಸಿದ್ದರಾಮಯ್ಯ ಟಾಂಗ್!
Copy and paste this URL into your WordPress site to embed
Copy and paste this code into your site to embed