ಗದಗ ನಗರಕ್ಕೆ ಆಗಮಿಸಿದ ತಹಸೀಲ್ದಾರ್ ಜಿ. ಬಿ ಜಕ್ಕಣಗೌಡ್ರ ಪಾರ್ಥಿವ ಶರೀರ!

ಗದಗ:- ಇಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ತಹಸೀಲ್ದಾರ ಜಿ. ಬಿ ಜಕ್ಕಣಗೌಡ್ರ ಪಾರ್ಥಿವ ಶರೀರ ಗದಗ ನಗರಕ್ಕೆ ಆಗಮಿಸಿದೆ. ಚರಂಡಿಯಲ್ಲಿ ಬಿದ್ದು ಬಾಲಕ ದುರ್ಮರಣ: ಇಬ್ಬರು ಅಧಿಕಾರಿಗಳು ಸಸ್ಪೆಂಡ್! ಪಾರ್ಥಿವ ಶರೀರ ಕಂಡು ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇದೇ ವೇಳೆ ಮೃತ ತಹಸೀಲ್ದಾರ್ ಸಂಬಂಧಿಕರೋರ್ವರು ಮಾತನಾಡಿ, ತಹಸೀಲ್ದಾರ ಸಾವಿನಲ್ಲಿ ಯಾವುದೇ ಅನುಮಾನ ಇಲ್ಲ. ಕೆಲಸದ ನಿಮಿತ್ತ ಬೆಂಗಳೂರಗೆ ಹೋಗಿದ್ದರು. ಲಾಡ್ಜ್ ನಲ್ಲಿ ತಂಗಿದ್ದಾಗ ಲೋ ಬಿಪಿಯಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಾಲ್ಕು … Continue reading ಗದಗ ನಗರಕ್ಕೆ ಆಗಮಿಸಿದ ತಹಸೀಲ್ದಾರ್ ಜಿ. ಬಿ ಜಕ್ಕಣಗೌಡ್ರ ಪಾರ್ಥಿವ ಶರೀರ!