ವಿಶೇಷ ಚೇತನರಿಗೆ ಮೊದಲು ಕೂರಲು ವ್ಯವಸ್ಥೆ ಮಾಡಿ.. ಮತ್ತೆ ಹೃದಯ ಕದ್ದ “ನಮೋ”..!
ಹೈದರಾಬಾದ್:- ತೆಲಂಗಾಣದ ಮಹೆಬೂಬ್ ನಗರದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲರ ಹೃದಯ ಗೆದ್ದಿದ್ದಾರೆ. Crime news: ಒಂಟಿ ಮಹಿಳೆಯರೇ ಈ ಸುದ್ದಿ ನೋಡಿ… ಚೈನ್ ಕದಿಯಲು ಮಹಿಳೆಯನ್ನೇ ಕೊಲೆಗೈದ ದುಷ್ಕರ್ಮಿಗಳು! ಸಮಾವೇಶಕ್ಕೆ ಬಂದಿದ್ದ ವಿಶೇಷ ಚೇತನರನ್ನು ಗುರುತಿಸಿ ಅವರಿಗೆ ಕೂಡಲು ಆಸನದ ವ್ಯವಸ್ಥೆ ಮಾಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿಶೇಷ ಚೇತನ ಸಹೋದರಿಯರು ನನಗೆ ಆಶೀರ್ವಾದ ನೀಡಲು ಇಲ್ಲಿಗೆ ಆಗಮಿಸಿದ್ದಾರೆ. ಅವರಿಗೆ ಮುಂದೆ ಬರಲು ಅವಕಾಶ ಮಾಡಿಕೊಡಿ. ಮುಂದೆ ನಿಂತಿರುವ … Continue reading ವಿಶೇಷ ಚೇತನರಿಗೆ ಮೊದಲು ಕೂರಲು ವ್ಯವಸ್ಥೆ ಮಾಡಿ.. ಮತ್ತೆ ಹೃದಯ ಕದ್ದ “ನಮೋ”..!
Copy and paste this URL into your WordPress site to embed
Copy and paste this code into your site to embed