ದಿನೇ ದಿನೇ ಡೆಂಗ್ಯೂ ಆತಂಕವೇ!?, ಹಾಗಿದ್ರೆ ಈ ಕಷಾಯ ಸೇವಿಸಿ ಸೋಂಕಿನಿಂದ ದೂರವಿರಿ!
ಬೆಂಗಳೂರು ಸೇರಿ ರಾಜ್ಯದಾದ್ಯಂತ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಡೆಂಗ್ಯೂ ಕೇಸ್ ಗಳು ಹೆಚ್ಚಾಗಿದೆ. ಹೀಗಾಗಿ ಸಹಜವಾಗಿ ಜನರಲ್ಲಿ ಆತಂಕ ಮೂಡಿದೆ. ಈ ತಣ್ಣನೆಯ ವೆದರ್ʼಗೆ ಕ್ರಿಸ್ಪಿ ಹಾಗಲಕಾಯಿ ಫ್ರೈಸ್ ಮಾಡೋದು ಹೇಗೆ ಗೊತ್ತಾ? ಜ್ವರದ ರೋಗಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಅನುಮಾನ ಬಂದಲ್ಲಿ ವೈದ್ಯರನ್ನು ಭೇಟಿ ಮಾಡಬೇಕು. ಇಲ್ಲವಾದಲ್ಲಿ ಇದು ಮಾರಣಾಂತಿಕವಾಗಬಹುದು. ಅಲ್ಲದೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಮನೆಮದ್ದುಗಳನ್ನು ಬಳಸಿ ನೋಡುವುದು ಒಳಿತು. ಹಾಗಾದರೆ ಡೆಂಗ್ಯೂ ಜ್ವರ ಬರದಂತೆ ಅಥವಾ ಬಂದರೆ ಅದನ್ನು ಕಡಿಮೆ … Continue reading ದಿನೇ ದಿನೇ ಡೆಂಗ್ಯೂ ಆತಂಕವೇ!?, ಹಾಗಿದ್ರೆ ಈ ಕಷಾಯ ಸೇವಿಸಿ ಸೋಂಕಿನಿಂದ ದೂರವಿರಿ!
Copy and paste this URL into your WordPress site to embed
Copy and paste this code into your site to embed