ಜೆ ಎಸ್ ಡಬ್ಲ್ಯೂ ಜಿಂದಾಲ್ ಕಂಪನಿಗೆ ಭೂಮಿ ಪರಭಾರೆಗೆ ಅರವಿಂದ ಬೆಲ್ಲದ ವಿರೋಧ!

ಧಾರವಾಡ : ಜೆ ಎಸ್ ಡಬ್ಲ್ಯೂ ಜಿಂದಾಲ್ ಕಂಪನಿಗೆ ರಾಜ್ಯ ಸರ್ಕಾರ ಭೂಮಿ ಪರಭಾರೆ ಮಾಡುತ್ತಿರುವುದಕ್ಕೆ ವಿಧಾನ ಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ವಿರೋಧ ವ್ಯಕ್ತಪಡಿಸಿದ್ದಾರೆ. ಲವರ್ ಜೊತೆಗಿನ ಖಾಸಗಿ ವಿಡಿಯೋ ವೈರಲ್ ಬೆದರಿಕೆ: ಸ್ನೇಹಿತೆಯಿಂದ ಚಿನ್ನ ವಸೂಲಿ ಮಾಡಿದ ಆರೋಪಿ! ಧಾರವಾಡ ನಗರದಲ್ಲಿ ಮಾದ್ಯಮದವರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ವಿರೋಧದ ಮಧ್ಯೆ 3,666 ಎಕರೆ ಜಮೀನನ್ನು ಪರಭಾರೆ ಮಾಡಲು ಮುಂದಾಗಿದ್ದು, ರಾಜ್ಯದ ಜನರ ಆಸ್ತಿಯನ್ನು ಕಡಿಮೆ … Continue reading ಜೆ ಎಸ್ ಡಬ್ಲ್ಯೂ ಜಿಂದಾಲ್ ಕಂಪನಿಗೆ ಭೂಮಿ ಪರಭಾರೆಗೆ ಅರವಿಂದ ಬೆಲ್ಲದ ವಿರೋಧ!