Breaking News: ಬಿಜೆಪಿಗೆ ಮುಖ್ಯ ವಕ್ತಾರರು ಹಾಗೂ ಸಹ ಸಂಚಾಲಕರ ನಿಯೋಜನೆ

ಪರಿಷತ್ ಸದಸ್ಯರಾದ ಚಲವಾದಿ ನಾರಾಯಣಸ್ವಾಮಿ, ತೇಜಸ್ವಿನಿಗೌಡ, ಕೆ ಎಸ್ ನವೀನ್ ಹಾಗೂ ಎಂಜಿ ಮಹೇಶ್, ಹೆಚ್ ಎನ್ ಚಂದ್ರಶೇಖರ್, ನರೇಂದ್ರ ರಂಗಪ್ಪ, ಅಶೋಕ್ ಗೌಡ, ಹೆಚ್ ವೆಂಕಟೇಶ ದೊಡ್ಡೇರಿ ವಕ್ತಾರರಾಗಿ ನೇಮಕವಾಗಿದ್ದಾರೆ. ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಪ್ರಶಾಂತ್ ಮಾಕನೂರು, ಸಹ ಸಂಚಲಕರಾಗಿ ನರೇಂದ್ರ ಮೂರ್ತಿ, ಮಾಹಿತಿ ತಂತ್ರಜ್ಞಾನದ ವಿಭಾಗದ ಸಂಚಾಲಕರಾಗಿ ನಿತಿನ್ ರಾಜ್ ನಾಯಕ್, ಸಹ ಸಂಚಾಲಕರಾಗಿ ಶ್ಯಾಮಲಾ ರಘು ನಂದನ್  ಮಾಧ್ಯಮ ವಿಭಾಗದ ಸಂಚಾಲಕರಾಗಿ ಕರುಣಾಕರ ಖಾಸಲೆ, ಸಹ ಸಂಚಾಲಕರಾಗಿ ಪ್ರಶಾಂತ್ ಕೆಡಂಜಿ ನೇಮಕ ಹೊಸ … Continue reading Breaking News: ಬಿಜೆಪಿಗೆ ಮುಖ್ಯ ವಕ್ತಾರರು ಹಾಗೂ ಸಹ ಸಂಚಾಲಕರ ನಿಯೋಜನೆ