ಸರ್ಕಾರಿ ನೌಕರರಿಂದ ಶಾಸಕರಿಗೆ ಮನವಿ: ಬೇಡಿಕೆಗಳೇನು ಗೊತ್ತಾ!?

ಹುಬ್ಬಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ನಗರ ಮತ್ತು ಗ್ರಾಮೀಣ ಘಟಕಗಳ ಸಂಯುಕ್ತಾಶ್ರಯದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಸಂಘದ ನಗರ ಘಟಕದ ಅಧ್ಯಕ್ಷ ಡಾ. ಪ್ರಹ್ಲಾದ ಗೆಜ್ಜಿ ಮತ್ತು ಗ್ರಾಮೀಣ ಅಧ್ಯಕ್ಷ ವಿ.ಎಫ್. ಚುಳಕಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಮಳೆ ಅವಾಂತರ: ಅಂಕೋಲಾ ಹೆದ್ದಾರಿಯಲ್ಲಿ ಗುಡ್ಡ ಕುಸಿತ, 6 ಜನರ ಮೃತದೇಹಗಳು ಪತ್ತೆ! ಏಳನೇ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರಿ ನೌಕರರ … Continue reading ಸರ್ಕಾರಿ ನೌಕರರಿಂದ ಶಾಸಕರಿಗೆ ಮನವಿ: ಬೇಡಿಕೆಗಳೇನು ಗೊತ್ತಾ!?