ಕ್ಷಮಾಪಣೆ ಕೇಳಿ ಹೋಗಿ.. ಗೀತಾಗೆ ಟಾಟಾ ಎಂದು ಬೀಳ್ಕೊಟ್ಟ ಕುಮಾರ್ ಬಂಗಾರಪ್ಪ !

ಶಿವಮೊಗ್ಗದ ಲೋಕಸಭಾ ಕ್ಷೇತ್ರದಲ್ಲಿ ಗೀತಾ ಶಿವರಾಜ್ ಕುಮಾರ್ ಅವರ ಸೋಲಿನ ಬಳಿಕ ಕುಮಾರ್ ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. Kalaburgi:ಕೈ ವಶವಾಯ್ತು ಕಲಬುರಗಿ ಲೋಕಸಭೆ ಕ್ಷೇತ್ರ ! ಸೋಲು-ಗೆಲುವಿನ ನಡುವೆಯೇ ಬಂಗಾರಪ್ಪ ಕುಟುಂಬದ ಅಸಮಾಧಾನ ಮತ್ತೆ ಭುಗಿಲೆದ್ದಿದೆ. ಮಧು ಬಂಗಾರಪ್ಪ ಹಾಗೂ ಗೀತಾ ಶಿವರಾಜ್​ಕುಮಾರ್ ಅವರಿಗೆ ತಿರುಗೇಟು ಕೊಟ್ಟ ಕುಮಾರ್​ ಬಂಗಾರಪ್ಪ, ಶಿವಣ್ಣನಿಗೂ ಟಾಂಗ್ ಕೊಟ್ಟಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಅವರಿಗೆ ಅಭಿನಂದನೆ ಸಲ್ಲಿಸಿದ ಮಾಜಿ ಶಾಸಕ ಕುಮಾರ ಬಂಗಾರಪ್ಪ, … Continue reading ಕ್ಷಮಾಪಣೆ ಕೇಳಿ ಹೋಗಿ.. ಗೀತಾಗೆ ಟಾಟಾ ಎಂದು ಬೀಳ್ಕೊಟ್ಟ ಕುಮಾರ್ ಬಂಗಾರಪ್ಪ !