Bommai: ಬಡವರ ವಿರೋಧಿ ಸರ್ಕಾರ ಕಾಂಗ್ರೆಸ್… ಬೊಮ್ಮಾಯಿ ಆಕ್ರೋಶ!

ಗದಗ:-ಕಾಂಗ್ರೆಸ್ ಸರ್ಕಾರ ಬಡವರ ವಿರೋಧಿ ಸರ್ಕಾರ ಎಂದು ಗದಗನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ತುಮಕೂರು: ರೈಲಿಗೆ ತಲೆ ಕೊಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ ಸೂಸೈಡ್..! ಈ ಸಂಬಂಧ ಮಾತನಾಡಿದ ಅವರು, ಬಡವರಿಗೆ ಎಲ್ಲ ರೀತಿಯ ತೆರಿಗೆ ಹೊರೆಯನ್ನ ಹಾಕಿ. ಅವರಿಂದಲೇ ಕಿತ್ತುಕೊಂಡು ಅವರಿಗೇ ಗ್ಯಾರಂಟಿ ಕೊಡ್ತೀವಿ ಅಂತಾ ಹೇಳಿ ತಮ್ಮ ರಾಜಕೀಯ ಬೇಳೆ ಬೆಯಿಸಿಕೊಳ್ಳೋ ಕೃತ್ಯಕ್ಕೆ ಕೈ ಹಾಕಿದೆ. ಇದು ಬಡವರ ವಿರೋಧಿ. ವಿದ್ಯತ್ ದರ ಜೊತೆಗೆ ಲ್ಯಾಂಡ್ ರೆವೆನ್ಯೂ, ಮೋಟಾರ್ ವೆಹಿಕಲ್ ಟ್ಯಾಕ್ಸ್ … Continue reading Bommai: ಬಡವರ ವಿರೋಧಿ ಸರ್ಕಾರ ಕಾಂಗ್ರೆಸ್… ಬೊಮ್ಮಾಯಿ ಆಕ್ರೋಶ!