ದರ್ಶನ್‌ʼಗೆ ಮತ್ತೊಂದು ಸಂಕಷ್ಟ: ಹೈದರಾಬಾದ್ CFSL ವರದಿಗಾಗಿ ಕಾಯುತ್ತಿರುವ ಖಾಕಿ ಟೀಮ್…!..

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯವಾಗಿದ್ದು , ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ಸಿದ್ದತೆ ಮಾಡಿಕೊಂಡಿದ್ದಾರೆ. ಹೈದರಾಬಾದ್ ಇಂದ ಎರಡು ರಿಪೋರ್ಟ್ ಗಾಗಿ ಕಾಯ್ತಾಯಿರುವ ಕಾಮಾಕ್ಷಿಪಾಳ್ಯ ಪೋಲೀಸರು.ರಿಪೋರ್ಟ್ ಗಳನ್ನ ಖುದ್ದು ಪೊಲೀಸ್ ಕಮೀಷನರ್ ಪರಿಶೀಲನೆ ಮಾಡಲು ತಯಾರಿ ನಡೆಸಿದ್ದಾರೆ…. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪೊಲೀಸರ ತನಿಖೆಯ ಕೆಲಸ ಬಹುತೇಕ ಮುಕ್ತಾಯ ವಾಗಿದೆ ಇನ್ನೇನಿದ್ರು ಒಂದೇರೆಡು‌ ಇಂಪಾರ್ಟೆಂಟ್ ರಿಪೋರ್ಟ್ ಗಳು ಮಾತ್ರ ಬರಬೇಕಿದೆ. ಅದು ಇನ್ನೊಂದೆರಡು ದಿನಗಳಲ್ಲಿ ಪೋಲಿಸರ ಕೈ ಸೇರಲಿದೆ. ಮುಂದೆ ಏನ್ … Continue reading ದರ್ಶನ್‌ʼಗೆ ಮತ್ತೊಂದು ಸಂಕಷ್ಟ: ಹೈದರಾಬಾದ್ CFSL ವರದಿಗಾಗಿ ಕಾಯುತ್ತಿರುವ ಖಾಕಿ ಟೀಮ್…!..