ನಿಷ್ಠೆಗೆ ಇನ್ನೊಂದು ಹೆಸರೇ RCB ಅಭಿಮಾನಿಗಳು: ಹಾಡಿ ಹೊಗಳಿದ ಅಶ್ವಿನ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳನ್ನು ಅಶ್ವಿನ್ ಅವರು ಹಾಡಿ ಹೊಗಳಿದ್ದಾರೆ. ಚಾಮರಾಜನಗರ: ವಿದ್ಯುತ್ ತಂತಿ ತುಳಿದು ರೈತ ಸಾವು! ಯೂಟ್ಯೂಬ್​ ಚಾನೆಲ್​ನಲ್ಲಿ ಆರ್​ಸಿಬಿ ಬಗ್ಗೆ ಮಾತನಾಡಿದ ಅಶ್ವಿನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ದೇವರಿಂದ ಪಡೆದಿರುವ ಉಡುಗೊರೆ ಎಂದರೆ ಅವರ ಅಭಿಮಾನಿಗಳು ಎಂದು ಹೊಗಳಿದ್ದಾರೆ. ಆರ್​ಸಿಬಿ ಅಭಿಮಾನಿಗಳು ವಿರಾಟ್ ಕೊಹ್ಲಿಯನ್ನು ತುಂಬಾ ಪ್ರೀತಿಸುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ನಡೆಯುವ ಟ್ರೋಲಿಂಗ್‌ಗಳನ್ನು ನೋಡಿ ಹಲವರು ಖಿನ್ನತೆಗೆ ಒಳಗಾಗುತ್ತಾರೆ. ಇದಾಗ್ಯೂ ತಂಡದ ಮೇಲಿನ ಅವರ ನಿಷ್ಠೆ ಮಾತ್ರ ಬದಲಾಗಲ್ಲ ಎಂದು … Continue reading ನಿಷ್ಠೆಗೆ ಇನ್ನೊಂದು ಹೆಸರೇ RCB ಅಭಿಮಾನಿಗಳು: ಹಾಡಿ ಹೊಗಳಿದ ಅಶ್ವಿನ್!