ಚನ್ನಪಟ್ಟಣ ಗೆಲ್ಲಲು ಜೆಡಿಎಸ್ ಸಾಮಾನ್ಯ ಕಾರ್ಯಕರ್ತನೇ ಸಾಕು: ನಿಖಿಲ್!

ರಾಮನಗರ:ಚನ್ನಪಟ್ಟಣ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯೇ ಸ್ಪರ್ಧಿಸೋದು ಅಂತ ನಿಖಿಲ್ ಕುಮಾರಸ್ವಾಮಿ ಪರೋಕ್ಷವಾಗಿ ಹೇಳಿದ್ದಾರೆ. ರಾತ್ರಿ ನಿದ್ರೆ ಬರ್ತಾ ಇಲ್ವಾ? ಇಲ್ಲಿವೆ ಒಂದಕ್ಕಿಂತ ಪವರ್‌ ಫುಲ್ ಮನೆಮದ್ದುಗಳು! ಚನ್ನಪಟ್ಟಣ ಯಾವತ್ತಿಗೂ ಜೆಡಿಎಸ್ ಭದ್ರಕೋಟೆ, ತನ್ನ ತಂದೆ ಈ ಕ್ಷೇತ್ರದಿಂದ ಎರಡು ಬಾರಿ ಅಯ್ಕೆಯಾಗಿದ್ದಾರೆ ಮತ್ತು 2013 ರ ಚುನಾವಣೆಯಲ್ಲಿ ಅಲ್ಪ ಅಂತರದಿಂದ ಸೋತಿದ್ದಾರೆ ಎಂದು ನಿಖಿಲ್ ಹೇಳಿದರು. ಈ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ನಾಯಕನೇ ಅಭ್ಯರ್ಥಿಯಾಗೋದು ಅನ್ನೋದನ್ನು ಅಪರೋಕ್ಷವಾಗಿ ಯುವ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ … Continue reading ಚನ್ನಪಟ್ಟಣ ಗೆಲ್ಲಲು ಜೆಡಿಎಸ್ ಸಾಮಾನ್ಯ ಕಾರ್ಯಕರ್ತನೇ ಸಾಕು: ನಿಖಿಲ್!