ಕಾರವಾರದಲ್ಲಿ ಮಳೆ ಅವಾಂತರ.. ಅಂಗಡಿಯ ಮಣ್ಣಿನ ಗೋಡೆ ಕುಸಿದು ವೃದ್ಧೆ ದುರ್ಮರಣ!
ಉತ್ತರ ಕನ್ನಡ:- ಕಾರವಾರ ತಾಲೂಕಿನ ಆರವ ಗ್ರಾಮದ ತೋರ್ಲೇ ಭಾಗದಲ್ಲಿ ಮಳೆಯಿಂದ ಅಂಗಡಿಯ ಮಣ್ಣಿನ ಗೋಡೆ ಕುಸಿದು ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ಜರುಗಿದೆ. ಬೆಳಗ್ಗೆ ಎದ್ದಾಕ್ಷಣ ಹೆಚ್ಚು ಬಾಯಾರಿಕೆ ಆಗುತ್ತಿದ್ದರೆ ಇದು ಈ ರೋಗದ ಲಕ್ಷಣ! ಹಳೇ ಅಂಗಡಿಯ ಗೋಡೆ ಕುಸಿದು 70 ವರ್ಷದ ರುಕ್ಮಾ ಮಾಳ್ಸೇಕರ ಮೃತ ದುರ್ದೈವಿ ಎನ್ನಲಾಗಿದೆ. ಭಾರಿ ಮಳೆ ಬರುತ್ತಿದ್ದ ಹಿನ್ನೆಲೆ ಮೃತ ವೃದ್ಧೆ ಹಳೇ ಅಂಗಡಿಯ ಬಳಿ ನಿಂತಿದ್ದರು. ಈ ವೇಳೆ ಗೋಡೆ ಕುಸಿದು ದುರ್ಘಟನೆ ನಡೆದಿದೆ. ಸ್ಥಳಕ್ಕೆ ತಹಶೀಲ್ದಾರ್ … Continue reading ಕಾರವಾರದಲ್ಲಿ ಮಳೆ ಅವಾಂತರ.. ಅಂಗಡಿಯ ಮಣ್ಣಿನ ಗೋಡೆ ಕುಸಿದು ವೃದ್ಧೆ ದುರ್ಮರಣ!
Copy and paste this URL into your WordPress site to embed
Copy and paste this code into your site to embed