ಕಾರವಾರದಲ್ಲಿ ಮಳೆ ಅವಾಂತರ.. ಅಂಗಡಿಯ ಮಣ್ಣಿನ ಗೋಡೆ ಕುಸಿದು ವೃದ್ಧೆ ದುರ್ಮರಣ!

ಉತ್ತರ ಕನ್ನಡ:- ಕಾರವಾರ ತಾಲೂಕಿನ ಆರವ ಗ್ರಾಮದ ತೋರ್ಲೇ ಭಾಗದಲ್ಲಿ ಮಳೆಯಿಂದ ಅಂಗಡಿಯ ಮಣ್ಣಿನ ಗೋಡೆ ಕುಸಿದು ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ಜರುಗಿದೆ. ಬೆಳಗ್ಗೆ ಎದ್ದಾಕ್ಷಣ ಹೆಚ್ಚು ಬಾಯಾರಿಕೆ ಆಗುತ್ತಿದ್ದರೆ ಇದು ಈ ರೋಗದ ಲಕ್ಷಣ! ಹಳೇ ಅಂಗಡಿಯ ಗೋಡೆ ಕುಸಿದು 70 ವರ್ಷದ ರುಕ್ಮಾ ಮಾಳ್ಸೇಕರ ಮೃತ ದುರ್ದೈವಿ ಎನ್ನಲಾಗಿದೆ. ಭಾರಿ ಮಳೆ ಬರುತ್ತಿದ್ದ ಹಿನ್ನೆಲೆ ಮೃತ ವೃದ್ಧೆ ಹಳೇ ಅಂಗಡಿಯ ಬಳಿ ನಿಂತಿದ್ದರು. ಈ ವೇಳೆ ಗೋಡೆ ಕುಸಿದು ದುರ್ಘಟನೆ ನಡೆದಿದೆ. ಸ್ಥಳಕ್ಕೆ ತಹಶೀಲ್ದಾರ್ … Continue reading ಕಾರವಾರದಲ್ಲಿ ಮಳೆ ಅವಾಂತರ.. ಅಂಗಡಿಯ ಮಣ್ಣಿನ ಗೋಡೆ ಕುಸಿದು ವೃದ್ಧೆ ದುರ್ಮರಣ!