ರಾಜ್ಯಕ್ಕೆ ಅಮಿತ್‌ ಶಾ ಬಂದು ನಾಯಕರಿಗೆ ಕೊಟ್ಟ ಗೆಲುವಿನ ಟಾಸ್ಕ್ : ಇಲ್ಲಿದೆ ಫುಲ್‌ ಡಿಟೇಲ್ಸ್!

ಬೆಂಗಳೂರು:  ಕೇಂದ್ರ ಗೃಹ ಸಚಿವ ಚುನಾವಣಾ ಚಾಣಕ್ಯ ಅಮಿತ್ ಶಾ ರಾಜ್ಯ ಮೈತ್ರಿ ನಾಯಕರಿಗೆ ಎಲೆಕ್ಷನ್ ಬೂಸ್ಟ್ ನೀಡಿದ್ದಾರೆ. ಮೈತ್ರಿ ನಾಯಕರ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿ ಗೆಲುವಿನ ಟಾನಿಕ್ ಕೊಟ್ರೆ. ಬೂತ್ ಪ್ರಮುಖರ ಸಮಾವೇಶ ನಡೆಸಿ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಿದ್ರು, ಈ ಮಧ್ಯೆ ಬಿಜೆಪಿಯಲ್ಲಿ ಹಾರಾಡ್ತಿದ್ದ ಬಂಡಾಯದ ಬಾವುಟಕ್ಕೆ ಬ್ರೇಕ್ ಹಾಕುವ ಕೆಲಸ ಮಾಡಿದ್ದು ಅಸಮಾಧಾನಿತ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಡಿಕೆ ಬ್ರದರ್ಸ್ ಕೋಟೆಯಲ್ಲಿ ಮೆಗಾ ರೋಡ್ ಶೋ ನಡೆಸಿದ ಶಾ ಬಂಡೆಗಳಿಗೆ ವಾರ್ನಿಂಗ್ … Continue reading ರಾಜ್ಯಕ್ಕೆ ಅಮಿತ್‌ ಶಾ ಬಂದು ನಾಯಕರಿಗೆ ಕೊಟ್ಟ ಗೆಲುವಿನ ಟಾಸ್ಕ್ : ಇಲ್ಲಿದೆ ಫುಲ್‌ ಡಿಟೇಲ್ಸ್!