Siddaramaiah: ಪಿಟಿಸಿಎಲ್‌ ಕಾಯ್ದೆಗೆ ಅಗತ್ಯ ಬಿದ್ದರೆ ತಿದ್ದುಪಡಿ: ಸಿದ್ದರಾಮಯ್ಯ

ಬೆಂಗಳೂರು: ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ತರುವ ಅಗತ್ಯಬಿದ್ದರೆ ಖಂಡಿತವಾಗಿಯೂ ತಿದ್ದುಪಡಿ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. Dengue Case: ಬೆಂಗಳೂರಲ್ಲಿ ಡೆಡ್ಲಿ ಡೆಂಘಿ ಸ್ಫೋಟ: ಅಪಾರ್ಟ್ಮೆಂಟ್​ಗಳಲ್ಲಿ ಕೇಸ್​ ಹೆಚ್ಚಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕರ್ನಾಟಕ ಬಿಟ್ಟು ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ. ದಲಿತರು ಮಾರಾಟ ಮಾಡಿರುವ ಭೂಮಿ ವಾಪಸ್ ಕೊಡಿಸುವ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ಜಮೀನಿನ ವರ್ಗಾವಣೆ ನಿಷೇಧ) (ತಿದ್ದುಪಡಿ) ಕಾಯ್ದೆಗೆ (PTCL Act-ಪಿಟಿಸಿಎಲ್ ಕಾಯ್ದೆ) ತಿದ್ದುಪಡಿ … Continue reading Siddaramaiah: ಪಿಟಿಸಿಎಲ್‌ ಕಾಯ್ದೆಗೆ ಅಗತ್ಯ ಬಿದ್ದರೆ ತಿದ್ದುಪಡಿ: ಸಿದ್ದರಾಮಯ್ಯ