ಕಟ್ಟಡ ಕಾಮಗಾರಿ ಪೂರ್ಣಗೊಂಡರೂ ಇಂದಿರಾ ಕ್ಯಾಂಟೀನ್ ಗಿಲ್ಲ ಉದ್ಘಾಟನೆ ಭಾಗ್ಯ!

ಹುಬ್ಬಳ್ಳಿ; ಕಲಘಟಗಿತಾಲೂಕಿನ ಬಹುದಿನಗಳ ಬೇಡಿಕೆ ಯಾಗಿದ್ದ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಭಾಗ್ಯ ಯಾವಾಗ ಎಂಬ ಪ್ರಶ್ನೆ ಉದ್ಭವಿಸಿದೆ. Power Cut: ಬೆಂಗಳೂರಿನ ಜನರೇ ನಾಳೆ ಈ ಏರಿಯಾಗಳಲ್ಲಿ ಇರಲ್ಲ ಕರೆಂಟ್! ಸಣ್ಣಪುಟ್ಟ ಬಡ ಜನರ ಕಾರ್ಮಿಕ ವರ್ಗದವರು ಉಪಹಾರ ಮಾಡುತ್ತೇವೆ ಎನ್ನುವ ಆಶಾಭಾವನೆಯಲ್ಲಿ ಇದ್ದವರಿಗೆ ನಿರಾಸೆ ಮೂಡಿಸಿದೆ. ರಾಜ್ಯ ಸರ್ಕಾರದ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್ ಸಹ ಒಂದು ಹಲವಾರು ಕಾರಣಾಂತರಗಳಿಂದ ಕಲಘಟಗಿ ತಾಲೂಕಿಗೆ ಇಂದಿರಾ ಕ್ಯಾಂಟೀನ್ ಉಪಹಾರದ ಭಾಗ್ಯ ಅದ್ಯಾಕೋ ಇಲ್ಲಿವರೆಗೂ ದೊರೆತಿರಲಿಲ್ಲ. ರಾಜ್ಯ ಕಾಂಗ್ರೆಸ್ … Continue reading ಕಟ್ಟಡ ಕಾಮಗಾರಿ ಪೂರ್ಣಗೊಂಡರೂ ಇಂದಿರಾ ಕ್ಯಾಂಟೀನ್ ಗಿಲ್ಲ ಉದ್ಘಾಟನೆ ಭಾಗ್ಯ!