ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು ಆರೋಪ, ಖಾಸಗಿ ಆಸ್ಪತ್ರೆ ವಿರುದ್ಧ ದೂರು!

ಆನೇಕಲ್: ಆಕೆಗೆ ಸಿಜೇರಿಯನ್ ಆಪರೇಷನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಮುದ್ದಾದ ಹೆಣ್ಣು ಜನ್ಮ ನೀಡಿದ್ದ ಆಕೆಯ ಕುಟುಂಬ ಸಂತಸಪಟ್ಟಿತ್ತು. ಆದ್ರೆ ಆ ಸಂತಸ ಹೆಚ್ಚು ಹೊತ್ತು ಇರಲಿಲ್ಲ. ವೈದ್ಯರ ನಿರ್ಲಕ್ಷ್ಯ ಆರೋಪ ಆಕೆ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಅಷ್ಟಕ್ಕೂ ಬಾಣಂತಿ ತಾಯಿಗೆ ಏನಾಯ್ತು ಅಂತೀರಾ….? ಈ ಸ್ಟೋರಿ ನೋಡಿ…. ಶ್ರೀಮಹಾಲಿಂಗೇಶ್ವರ ಜಾತ್ರೆ: ಪುತ್ತೂರಿನಲ್ಲಿ 2 ದಿನಗಳ ಕಾಲ ಮದ್ಯ ನಿಷೇಧ! ಹೀಗೆ ಬಾಣಂತಿ ಮಹಿಳೆ ಸಾವಿಗೆ ದುಃಖಿಸುತ್ತಿರುವ ಪೋಷಕರು. ನಿರ್ಲಕ್ಷ್ಯ ತೋರಿದ ಆಸ್ಪತ್ರೆ ವಿರುದ್ಧ ಕ್ರಮಕ್ಕೆ … Continue reading ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು ಆರೋಪ, ಖಾಸಗಿ ಆಸ್ಪತ್ರೆ ವಿರುದ್ಧ ದೂರು!