ಹಾಡು ಕದ್ದ ಆರೋಪ: ಕಾನೂನು ಹೋರಾಟ ಎಂದ ಸಿಂಪಲ್ ಸ್ಟಾರ್!

ಕಾಪಿರೈಟ್ ಉಲ್ಲಂಘನೆ ಉರುಳು ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಬೆನ್ನು ಬಿಡುವಂತೆ ಕಾಣ್ತಿಲ್ಲ.‌ ಹಾಡು ಕದ್ದ ಕೇಸ್ ನಲ್ಲಿ ಇವತ್ತು ಪೊಲೀಸ್ ಠಾಣೆ ಮುಂದೆ ಪ್ರತ್ಯೇಕ್ಷರಾಗಿದ್ರು.‌ ಯಶವಂತಪುರ ಪೊಲೀಸ್ ಠಾಣೆಗೆ ಬಂದು ಎರಡು ಗಂಟೆಗಳ ವಿಚಾರಣೆ ಎದುರಿಸಿದ್ರು.‌ ಮತ್ತದೆ ಬ್ಯಾಚುಲರ್ ಪಾರ್ಟಿ ಸಿನಿಮಾದ ಆ ಎರಡು ಹಾಡುಗಳು ಇಷ್ಟೆಲ್ಲ ಬೆಳವಣಿಗೆ ಕಾರಣವಾಗಿದೆ ಹಾಗದ್ರೆ ಯೇನಾಯ್ತು. ಅನೋ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ… ಕೌಟುಂಬಿಕ ಕಲಹ: ತಾಯಿ ಎದುರೇ ಮಗಳ ಬರ್ಬರ ಕೊಲೆ ಮಾಡಿ ಎಸ್ಕೇಪ್! ನಟ ರಕ್ಷಿತ್ … Continue reading ಹಾಡು ಕದ್ದ ಆರೋಪ: ಕಾನೂನು ಹೋರಾಟ ಎಂದ ಸಿಂಪಲ್ ಸ್ಟಾರ್!