ಆಸ್ತಿ ಕಬಳಿಕೆ ಆರೋಪ: ಭಕ್ತರ ಕರಪತ್ರಕ್ಕೆ ಶಿವಮೂರ್ತಿ ಶಿವಾಚಾರ್ಯಶ್ರೀ ಹೇಳಿದ್ದೇನು ಗೊತ್ತಾ!?

ದಾವಣಗೆರೆ:- ಸಿರಿಗೆರೆ ಶ್ರೀ ವಿರುದ್ಧ ಆಸ್ತಿ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಭಕ್ತರ ಕರಪತ್ರಕ್ಕೆ ಶಿವಮೂರ್ತಿ ಶಿವಾಚಾರ್ಯಶ್ರೀ ಪ್ರತಿಕ್ರಿಯೆ ನೀಡಿದ್ದಾರೆ. ACB ಎಂಟ್ರಿ ಕೊಡುತ್ತಿದ್ದಂತೆ ಲಂಚದ ಹಣ ಟಾಯ್ಲೆಟ್ ಗೆ ಎಸೆದ ಅಧಿಕಾರಿ: ಚರಂಡಿಗೆ ಇಳಿದ ತನಿಖಾಧಿಕಾರಿ! ನಾವು ಕೆಲ ಆಸ್ತಿಗಳನ್ನು ಖರೀದಿಸಿದ್ದೇವೆ. ನಮ್ಮ ಹೆಸರಿಗೆ, ಮಠದ ಹೆಸರಿಗೆ, ಶಿಷ್ಯರ ಹೆಸರಿಗೆ ಮಾಡಿಸಿದ್ದೇವೆ. ಮಠಕ್ಕೆ ಸಂಬಂಧಿಸಿದ ಎಲ್ಲಾ ಆಸ್ತಿ ಮಠಕ್ಕೆ ಸೇರಿದ್ದು. ಮಠದ ಕಾರ್ಯದರ್ಶಿ ಆಗಿದ್ದ ಸಿದ್ದಯ್ಯ ಹೆಸರಿಗೂ ಆಸ್ತಿ ಮಾಡಿಸಿದ್ದೆವು. ಆಸ್ತಿ ತನಗೆ ಸೇರಿದ್ದು ಎಂದು ಮಾಜಿ … Continue reading ಆಸ್ತಿ ಕಬಳಿಕೆ ಆರೋಪ: ಭಕ್ತರ ಕರಪತ್ರಕ್ಕೆ ಶಿವಮೂರ್ತಿ ಶಿವಾಚಾರ್ಯಶ್ರೀ ಹೇಳಿದ್ದೇನು ಗೊತ್ತಾ!?