ಕಳಪೆ ಬಿತ್ತನೆ ಬೀಜ ವಿತರಣೆ ಆರೋಪ: ಸರ್ಕಾರದ ವಿರುದ್ಧ ರೈತರ ಆಕ್ರೋಶ!

ನೆಲಮಂಗಲ: ಕಳಪೆ ಬಿತ್ತನೆ ಬೀಜ ವಿತರಣೆ ಮಾಡಿದ್ದಾರೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಸಿದ್ದರಾಮಯ್ಯ ಹೇಡಿಯಂತೆ ಸದನದಿಂದ ಪಲಾಯನಗೈದಿದ್ದಾರೆ: ಆರ್ ಅಶೋಕ್! ನೆಲಮಂಗಲ ಕೃಷಿ ಇಲಾಖೆಯಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮ ವಿತರಣೆ ಮಾಡಿದ ರಾಗಿ ಬಿತ್ತನೆ ಬೀಜ ರೈತರು ಖರೀದಿಸಿ MR-1 ಬಿತ್ತನೆ ರಾಗಿ ಖರೀದಿ ಮಾಡಿದ್ದರು. ನೆಲಮಂಗಲ ತಾಲೂಕಿನ ಭಟ್ಟರಹಳ್ಳಿ ಗ್ರಾಮದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಪ್ರತಿ ಬ್ಯಾಗ್ ನಲ್ಲಿ ಕೃಷಿ ಇಲಾಖೆ ಕಳಪೆ ಬೀಜ ವಿತರಣೆ ಮಾಡಿದ್ದಾರೆ. … Continue reading ಕಳಪೆ ಬಿತ್ತನೆ ಬೀಜ ವಿತರಣೆ ಆರೋಪ: ಸರ್ಕಾರದ ವಿರುದ್ಧ ರೈತರ ಆಕ್ರೋಶ!