ಖಾಸಗಿ ಫೋಟೋ ಬಳಸಿ ಬ್ಲ್ಯಾಕ್ ಮೇಲ್ ಆರೋಪ: ವರುಣ್ ಆರಾಧ್ಯ ಹೇಳಿದ್ದೇನು!?
ಬೆಂಗಳೂರು:- ಖಾಸಗಿ ಫೋಟೋ ಬಳಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂಬ ಮಾಜಿ ಪ್ರೇಯಸಿ ಆರೋಪಕ್ಕೆ ವರುಣ್ ಆರಾಧ್ಯ ಸ್ಪಷ್ಟನೆ ಕೊಟ್ಟಿದ್ದಾರೆ. Rain News: ಕರ್ನಾಟಕದ ಈ ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಭಾರೀ ಮಳೆ! ನಾನು ಒಬ್ಬರಿಗೆ ಜೀವ ಬೆದರಿಕೆ ಹಾಕಿದೆ. ಬ್ಲ್ಯಾಕ್ ಮೇಲ್ ಮಾಡ್ತಿದ್ದೇನೆ ಎಂದೆಲ್ಲಾ ಸುದ್ದಿಗಳು ಹಬ್ಬಿದೆ. ಆದ್ರೆ ಇದೆಲ್ಲಾ ನಿಜವಲ್ಲ ಅಸಲಿ ಕಥೆ ಬೇರೆ ಇದೆ ಎಂದು ಹೇಳಿದ್ದಾರೆ. ನಾನು ಯಾರಿಗೂ ಜೀವ ಬೆದರಿಕೆ ಹಾಕಿಲ್ಲ, ಯಾರ ವಿಡಿಯೋ ಫೋಟೋಗಳನ್ನು ಹಿಡಿದುಕೊಂಡು ನಾನು … Continue reading ಖಾಸಗಿ ಫೋಟೋ ಬಳಸಿ ಬ್ಲ್ಯಾಕ್ ಮೇಲ್ ಆರೋಪ: ವರುಣ್ ಆರಾಧ್ಯ ಹೇಳಿದ್ದೇನು!?
Copy and paste this URL into your WordPress site to embed
Copy and paste this code into your site to embed