Facebook Twitter Instagram YouTube
    ಕನ್ನಡ English తెలుగు
    Wednesday, October 4
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಕೂರಿಸಲು ಸಕಲ ಸಿದ್ಧತೆ

    Author AINBy Author AINSeptember 18, 2023
    Share
    Facebook Twitter LinkedIn Pinterest Email

    ಹುಬ್ಬಳ್ಳಿ;- ಜಿಲ್ಲೆಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಕೇವಲ ಒಂದೇ ದಿನ‌ ಬಾಕಿ ಇದೆ. ಈ ವರೆಗೂ ಶತಾಯ ಗತಾಯ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡ್ಲೇಬೇಕು ಎಂಬ ಹಠ ಹಿಡಿದು ಕೊನೆಗೂ ಜಯ ಗಳಿಸಿದ ಹಿಂದೂ ಸಂಘಟನೆಗಳು ನಾಳೆ ಈ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಕಲ ತಯಾರಿ ನಡೆಸಿವೆ. ಮೈದಾನದಲ್ಲಿ ಯಾವೆಲ್ಲ ತಯಾರಿ ನಡೆದಿದೆ ಅನ್ನೋದು ತೋರಿಸ್ತೀವಿ ನೋಡಿ…..

    ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ‌ಗಣೇಶ ಪ್ರತಿಷ್ಠಾಪನೆಗೆ ಈಗಾಗಲೇ ಪರವಾನಗಿ ದೊರೆತಿದೆ. ಅಲ್ದೇ ಪ್ರತಿಷ್ಠಾಪನೆಗೆ ಒಂದೇ ದಿನ‌ ಬಾಕಿ‌ಇದೆ. ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ಇಂದು ಪ್ರತಿಷ್ಠಾಪನೆಗೂ ಮುನ್ನ ಮೈದಾನದಲ್ಲಿ ಹಂದರಗಂಬ ಪೂಜೆ ಸಲ್ಲಿಸುವ ಮೂಲಕ ಪ್ರತಿಷ್ಠಾಪನಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ರು. ನಾಳೆ ನೆರವೇರಲಿರುವ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಸಕಲ‌ಸಿದ್ಧತೆಗಳನ್ನ‌ ಕೈಗೊಂಡಿರೋ ಹಿಂದೂ ಸಂಘಟನೆಗಳು ಈಗಾಗಲೇ ಮೈದಾನದಲ್ಲಿ ವೇಳೆ ಶೇಷ ಪೂಜೆ ಸಲ್ಲಿಸುವ ಮೂಲಕ ಮಂಟಪ ನುರ್ಮಾಣ ಕಾರ್ಯಗಳನ್ನ ಭರದಿಂದ ನಡೆಸಿವೆ.‌ಅಲ್ದೇ ನಾಳೆ ಬೆಳಿಗ್ಗೆಯಿಂದ ಅತ್ಯಂತ ವಿಜೃಂಭಣೆಯಿಂದ ಗಣೇಶ ಹಬ್ಬವನ್ನ ಆಚರಣೆ ಮಾಡಲಿದ್ದು, ನಾಳೆಯಿಂದ ಮೂರು ದಿನಗಳ‌ಕಾಲ ಈ‌ಮೈದಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿ.

    Demo

    ಇನ್ನು ನಾಳೆ ಬೆಳಿಗ್ಗೆ 9.30 ಕ್ಕೆ ನಗರದ ಮೂರು ಸಾವಿರ ಮಠದಿಂದ ವಿಜೃಂಭಸೆಯ ಮೆರವಣಿಗೆ ಮೂಲಕ ಗಣೇಶನನ್ಬ ಈದ್ಗಾ ಮೈದಾನಕ್ಕೆ ಕರೆತರಲಿರೋ ಹಿಂದೂ ಮುಖಂಡರು ಸರಿಯಾಗಿ 10.30 ಕ್ಕೆ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಿದ್ದಾರೆ. ಅಲ್ದೇ ಪ್ರತಿಷ್ಠಾಪನೆ ನಂತರ ವಿಶೇಷ ಮಂಗಳಾರುತಿ, ಪೂಜೆ ನೆರವೇರಿಸಲಿದ್ದು, ಸಾರ್ವಜನಿಕರ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಿದ್ದಾರೆ.‌ಅಲ್ದೇ ಈದ್ಗಾ ಮೈದಾನದಲ್ಲಿ ಮೂರು ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದು, ಎಲ್ಲ ಧರ್ಮದ ಮುಖಂಡರಿಗೆ ಆಹ್ವಾನ‌ನೀಡಿದ್ದಾರೆ.

    ಒಟ್ಟಾರೆ ಮೂರು ದಿನಗಳ ಕಾಲ ಪಾಲಿಕೆಯಿಂದ ಅವಕಾಶ ಪಡೆದುಕೊಂಡಿರೋ ಈದ್ಗಾ ಮೈದಾನದ ಗಣೇಶ ಪತರತಿಷ್ಠಾಪನೆ ಶಾಂತಿ ಸೌಹಾರ್ದತೆಯಿಂದ ನೆರವೇರಲಿ ಅನ್ನೋದೇ ನಮ್ಮ ಆಶಯ.

    Demo
    Share. Facebook Twitter LinkedIn Email WhatsApp

    Related Posts

    Zameer Ahmed: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುವುದನ್ನು ಯಾರೂ ತಪ್ಪಿಸಲಾಗದು: ಸಚಿವ ಜಮೀರ್ ಅಹ್ಮದ್

    October 4, 2023

    28 ವರ್ಷದ ಬಳಿಕ ಸ್ನೇಹ ಸಮ್ಮಿಲನ ಸಂಭ್ರಮ

    October 4, 2023

    ಹಾಲಶ್ರೀಯಿಂದ ಟಿಕೆಟ್ ವಂಚನೆ ಪ್ರಕರಣ: ಮುಂಡರಗಿ ಪೊಲೀಸರಿಂದ ತೀವ್ರ ವಿಚಾರಣೆ

    October 4, 2023

    ಕುಟುಂಬಗಳು ಸದೃಢವಾದರೆ ಮಾತ್ರ ದೇಶವೂ ಅಭಿವೃದ್ಧಿಯಾಗುತ್ತದೆ: ಡಾ.ಬಿ.ಎನ್.ನಂದಿನಿ

    October 4, 2023

    Mysore: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಧರಣಿ

    October 4, 2023

    Santosh Lad: ಕಾಂಗ್ರೆಸ್ ಹುಟ್ಟಿನಿಂದ ಎಲ್ಲರಿಗೂ ಸಮಪಾಲು, ಸಮಬಾಳು ತತ್ವವಿದೆ: ಸಂತೋಷ್​ ಲಾಡ್​

    October 4, 2023

    Cauvery Protest: ಮಂಡ್ಯದಲ್ಲಿ ಮುಂದುವರಿದ ಕಾವೇರಿ ಹೋರಾಟ

    October 4, 2023

    ಶಿಕ್ಷಕ ವೃತ್ತಿ ಬಿಟ್ಟು ಪರಿಸರದ ಜಾಗೃತಿ ಮೂಡಿಸುತ್ತಿರುವ ಯುವಕ: ಅಯೋಧ್ಯೆಯಿಂದ ಆರಂಭವಾಗಿದೆ ಯಾತ್ರೆ

    October 4, 2023

    CM Siddaramaiah: ಜಾತಿಗಣತಿ ವರದಿ ಸಲ್ಲಿಸಲು ಹಿಂದುಳಿದ ವರ್ಗಗಳ ಅಯೋಗಕ್ಕೆ ತಿಳಿಸಲಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

    October 4, 2023

    ವಾಣಿಜ್ಯ ಚಟುವಟಿಕೆ ಬಂದ್ ಹಿನ್ನೆಲೆ: ಸಂತ್ರಸ್ತರು, ನಿವಾಸಿಗಳಿಂದ ಸಿಎಂ ಭೇಟಿ

    October 4, 2023

    Basanagowda Yatnal: ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸಲು ಡಿಕೆ ಷಡ್ಯಂತ್ರ ಮಾಡ್ತಿದ್ದಾರೆ: ಯತ್ನಾಳ್​

    October 4, 2023

    Vijayanagar: ಮಹಿಳೆಯ ಕತ್ತಿನಿಂದ ಸರ ದೋಚಿ ಪರಾರಿಯಾಗಿದ್ದ ಇಬ್ಬರು ಖದೀಮರ ಬಂಧನ..!

    October 4, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.