ಅಯ್ಯೋ ದರ್ಶನ್ ಗೆ ಈ ರೀತಿ ಆಗ್ಬಾರ್ದಿತ್ತು: ಪ್ರಾಣ ಹಿಂಡುವಷ್ಟು ಬೆನ್ನು ನೋವು, ಹೀಗಾದ್ರೆ ಮುಂದಿನ ಕೆರಿಯರ್ ಗತಿ!?

ಬೆಂಗಳೂರು:- ಚಾಲೆಂಜಿಂಗ್ ಸ್ಟಾರ್ ನಟ. ಸಾಕಷ್ಟು ಮಾಸ್ ಫ್ಯಾನ್ ಗಳನ್ನು ಹೊಂದಿರೋ ನಟ. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಅದೊಂದು ಘಟನೆ ಅವರ ಸಿನಿ ಬದುಕಿಗೆ ಮುಳುವಾಗಿ ಬಿಟ್ಟಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿದರ್ಶನ್ ಪಾಲಿಗೆ ಬೇಲ್ ಅನ್ನೋದು ಸದ್ಯದ ಮಟ್ಟಿಗೆ ದೂರದ ಬೆಟ್ಟವಾಗಿದೆ. ಅ.14ರಂದು ಬೇಲ್ ಸಿಕ್ಕೇ ಸಿಗುತ್ತೆ ಎನ್ನುವ ದರ್ಶನ್ ಕನಸು ನುಚ್ಚು ನೂರಾಯ್ತು. ಬೆಂಗಳೂರಿನ 57 ಸಿಸಿಎಚ್ ನ್ಯಾಯಾಲಯ ದರ್ಶನ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಇನ್ನು ಈ ನಡುವೆ ನಟ ದರ್ಶನ್‌ ಬಹಳ ಬೆನ್ನು … Continue reading ಅಯ್ಯೋ ದರ್ಶನ್ ಗೆ ಈ ರೀತಿ ಆಗ್ಬಾರ್ದಿತ್ತು: ಪ್ರಾಣ ಹಿಂಡುವಷ್ಟು ಬೆನ್ನು ನೋವು, ಹೀಗಾದ್ರೆ ಮುಂದಿನ ಕೆರಿಯರ್ ಗತಿ!?