BJP ಶಾಸಕ ಮುನಿರತ್ನ ರಾಜೀನಾಮೆ ಆಗ್ರಹಿಸಿ ಅಹಿಂದಾ ರಕ್ಷಣಾ ಸಮಿತಿ ಪ್ರತಿಭಟನೆ!
ದೇವನಹಳ್ಳಿ:- ಬಿಜೆಪಿ ಶಾಸಕ ಮುನಿರತ್ನ ರಾಜೀನಾಮೆಗೆ ಆಗ್ರಹಿಸಿ ಕರ್ನಾಟಕ ಅಹಿಂದಾ ರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ಮಾಡಲಾಗಿದೆ. ಕಲಬುರಗಿಯಲ್ಲಿ ಗುಂಡಿನ ಸದ್ದು: ಕೊಲೆ ಆರೋಪಿಗೆ ಪೊಲೀಸರ ಫೈರಿಂಗ್! ಈ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ. ಶಾಸಕ ಮುನಿರತ್ನ ನಾಯ್ಡು ಪ್ರತಿಕೃತಿ ಧಹನಾ ಮಾಡುವ ಮೂಲಕ ಪ್ರತಿಭಟನೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರ ಜಿಲ್ಲೆಯಲ್ಲಿ ಶಾಸಕ ಮುನಿರತ್ನ ವಿರುದ್ಧ ಧಿಕ್ಕಾರ ಕೂಗಿ ದಲಿತಪರ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ. ತಾಲೂಕು ಕಚೇರಿವರೆಗೆ ಬಂದು … Continue reading BJP ಶಾಸಕ ಮುನಿರತ್ನ ರಾಜೀನಾಮೆ ಆಗ್ರಹಿಸಿ ಅಹಿಂದಾ ರಕ್ಷಣಾ ಸಮಿತಿ ಪ್ರತಿಭಟನೆ!
Copy and paste this URL into your WordPress site to embed
Copy and paste this code into your site to embed